ಮಾಜಿ ಸಿಎಂ ಪಟೇಲರ ಸಂಬಂಧಿ,  ಇಂಜಿನಿಯರಿಂಗ್ ಸ್ಟೂಡೆಂಟ್ ಬಲಿಪಡೆದ ಟಿಪ್ಪರ್..ಕಣ್ಣೀರ ಕತೆಗಳು

Published : Jan 15, 2021, 06:57 PM ISTUpdated : Jan 15, 2021, 07:43 PM IST

ದಾವಣಗೆರೆ(ಜ. 15)  ಬಾಲ್ಯದ ಗೆಳತಿಯರೆಲ್ಲರೂ ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದರು. ಆದರೆ ಘೋರ ವಿಧಿ ಅವರನ್ನೆಲ್ಲ ಬಲಿ ಪಡೆದಿತ್ತು. ಧಾರವಾಡದ ಭೀಕರ ರಸ್ತೆ ಅಪಘಾತದ ಕಣ್ಣೀರಿನ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. 

PREV
18
ಮಾಜಿ ಸಿಎಂ ಪಟೇಲರ ಸಂಬಂಧಿ,  ಇಂಜಿನಿಯರಿಂಗ್ ಸ್ಟೂಡೆಂಟ್ ಬಲಿಪಡೆದ ಟಿಪ್ಪರ್..ಕಣ್ಣೀರ ಕತೆಗಳು

ಮಾಜಿ ಸಿಎಂ ಜೆಎಚ್ ಪಟೇಲರದ ದೂರದ ಸಂಬಂಧಿ   ಪರಂಜ್ಯೋತಿ  ಶಶಿಧರ್(  ಗೃಹಿಣಿ) ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಮಾಜಿ ಸಿಎಂ ಜೆಎಚ್ ಪಟೇಲರದ ದೂರದ ಸಂಬಂಧಿ   ಪರಂಜ್ಯೋತಿ  ಶಶಿಧರ್(  ಗೃಹಿಣಿ) ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

28

ಇಂಜನೀಯರಿಂಗ್ ಸ್ಟುಡೆಂಟ್  ಯಶ್ಮೀತಾ ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಇಂಜನೀಯರಿಂಗ್ ಸ್ಟುಡೆಂಟ್  ಯಶ್ಮೀತಾ ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

38

ಹೇಮಲತಾ ಮಾನಸಿ( ಯಶ್ಮೀತಾ ತಾಯಿ) ಅವರ ಜೀವನವೂ ಕೊನೆಯಾಗಿದೆ.

ಹೇಮಲತಾ ಮಾನಸಿ( ಯಶ್ಮೀತಾ ತಾಯಿ) ಅವರ ಜೀವನವೂ ಕೊನೆಯಾಗಿದೆ.

48

ಬಿಸಿಎ ಮುಗಿದಿ ಎಂ ಸಿ ಎ ಅಡ್ಮಿಶನ್ ಆಗಿದ್ದು ಹೊಸ ಈದಿನ ಕನಸು ಕಂಡಿದ್ದ ಕ್ಷೀರಾ ಸುರೇಶ್  ( 23)  ಯಮರೂಪಿ ಟಿಪ್ಪರ್ ಗೆ ಬಲಿಯಾಗಿದ್ದಾರೆ. 

ಬಿಸಿಎ ಮುಗಿದಿ ಎಂ ಸಿ ಎ ಅಡ್ಮಿಶನ್ ಆಗಿದ್ದು ಹೊಸ ಈದಿನ ಕನಸು ಕಂಡಿದ್ದ ಕ್ಷೀರಾ ಸುರೇಶ್  ( 23)  ಯಮರೂಪಿ ಟಿಪ್ಪರ್ ಗೆ ಬಲಿಯಾಗಿದ್ದಾರೆ. 

58

ಲ್ಯೂಬ್ರಿಕೇಶನ್ ಶಾಪ್ ಆಯಿಲ್ ಬಿಸನಸ್  ಮತ್ತು ಸೇಮೆಎಣ್ಣೆ  ಬಂಕ್ ಮಾಲೀಕರಾಗಿದ್ದ  ದಾವಣಗೆರೆ 
ಮಂಜುಳಾ ನಟೇಶ್ ದಾರುಣ ಸಾವು ಕಂಡಿದ್ದಾರೆ.

ಲ್ಯೂಬ್ರಿಕೇಶನ್ ಶಾಪ್ ಆಯಿಲ್ ಬಿಸನಸ್  ಮತ್ತು ಸೇಮೆಎಣ್ಣೆ  ಬಂಕ್ ಮಾಲೀಕರಾಗಿದ್ದ  ದಾವಣಗೆರೆ 
ಮಂಜುಳಾ ನಟೇಶ್ ದಾರುಣ ಸಾವು ಕಂಡಿದ್ದಾರೆ.

68

ಪೆಪ್ಸಿ ಡೀಲರ್ ಶಿವಕುಮಾರ್ ಪತ್ನಿ  ರಾಜೇಶ್ವರಿ ಶಿವಕುಮಾರ್  (ಗೃಹಿಣಿ ) ಸಹ ಅಪಘಾತಕ್ಕೆ ಬಲಿಯಾಗಿದ್ದಾರೆ.

ಪೆಪ್ಸಿ ಡೀಲರ್ ಶಿವಕುಮಾರ್ ಪತ್ನಿ  ರಾಜೇಶ್ವರಿ ಶಿವಕುಮಾರ್  (ಗೃಹಿಣಿ ) ಸಹ ಅಪಘಾತಕ್ಕೆ ಬಲಿಯಾಗಿದ್ದಾರೆ.

78

ಘೋರ ಅಪಘಾತಕ್ಕೆ ಹನ್ನೊಂದು ಜನರು ಬಲಿಯಾಗಿದ್ದಾರೆ.

 

ಘೋರ ಅಪಘಾತಕ್ಕೆ ಹನ್ನೊಂದು ಜನರು ಬಲಿಯಾಗಿದ್ದಾರೆ.

 

88

ವರ್ಷಿತಾ ವಿರೇಶ (46) ಮಂಜುಳಾ ನಟೇಶ್ (47) ರಾಜೇಶ್ವರಿ ಶಿವಕುಮಾರ (40)   ವೀಣಾ ಪ್ರಕಾಶ (47)  ಮಲ್ಲಿಕಾರ್ಜುನ ತಿಮ್ಮಪ್ಪ( 21)   ಹೇಮಲತಾ (40)  ಪರಂ ಜ್ಯೋತಿ (47)  ರಾಜು ಸೋಮಪ್ಪ (38), ಕ್ಷೀರಾ ಸುರೇಶ (47), ಪ್ರೀತಿ ರಾಜಕುಮಾರ (46) ಮತ್ತು ಯಶ್ಮಿತಾ (20) ಅವರ ಪ್ರಾಣವನ್ನು ಟಿಪ್ಪರ್ ಯಮ ಬಲಿಪಡೆದಿದ್ದಾನೆ.

ವರ್ಷಿತಾ ವಿರೇಶ (46) ಮಂಜುಳಾ ನಟೇಶ್ (47) ರಾಜೇಶ್ವರಿ ಶಿವಕುಮಾರ (40)   ವೀಣಾ ಪ್ರಕಾಶ (47)  ಮಲ್ಲಿಕಾರ್ಜುನ ತಿಮ್ಮಪ್ಪ( 21)   ಹೇಮಲತಾ (40)  ಪರಂ ಜ್ಯೋತಿ (47)  ರಾಜು ಸೋಮಪ್ಪ (38), ಕ್ಷೀರಾ ಸುರೇಶ (47), ಪ್ರೀತಿ ರಾಜಕುಮಾರ (46) ಮತ್ತು ಯಶ್ಮಿತಾ (20) ಅವರ ಪ್ರಾಣವನ್ನು ಟಿಪ್ಪರ್ ಯಮ ಬಲಿಪಡೆದಿದ್ದಾನೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories