ನನಗೆ ಮೇಲಿಂದ ಮೇಲೆ ಬ್ಲ್ಯಾಕ್ಮೇಲ್ ಆಗುತ್ತಿದೆ.ದಿವ್ಯಾ ವಸಂತ, ಶಿಲ್ಪಾ ಹಿರೇಮಠರಿಂದ ವಿಡಿಯೋ ಪ್ರಸಾರವಾಗಿದೆ. ಕೃಷ್ಣಮೂರ್ತಿ ಅವರ ಸಾಮ್ರಾಟ್ ಟಿವಿಯಿಂದ ಬೆದರಿಕೆ ಇದೆ. ಸರ್ಕಾರಿ ಜಾಗದಲ್ಲಿ ಆಶ್ರಮವಿದೆ ಎಂದು ಬ್ಲ್ಯಾಕ್ಮೇಲ್, ಹೆಣ್ಣು ಮಗಳ ಜತೆ ನನ್ನ ಫೇಕ್ ವಿಡಿಯೋ ಪ್ರಸಾರ ಮಾಡ್ತೇವೆ ಎಂತ ಬೆದರಿಕೆ ಇದೆ. ಮಾನಸಿಕ ಹಿಂಸೆ, ಅಪಪ್ರಚಾರ ಎಂದಿರುವ ಆನಂದ ಗುರೂಜಿ ಮಾನಕಷ್ಟ ಮೊಕದ್ದಮೆ ಕೇಸ್ ದಾಖಲಿಸಲು ಸಿದ್ಧ ಎಂದು ಸುವರ್ಣ ನ್ಯೂಸ್ಗೆ ಆನಂದ್ ಗುರೂಜಿ ಹೇಳಿಕೆ ನೀಡಿದ್ದಾರೆ.