ಐಪಿಎಲ್ ಹರಾಜು ಅಂತ್ಯಗೊಂಡರೂ ಶ್ರೀಶಾಂತ್ ಬಲವಾದ ನಂಬಿಕೆ ಇಟ್ಟಿದ್ದಾರೆ. ಇಂಜುರಿ, ಆಟಗಾರರ ಅಲಭ್ಯತೆ ಕಾರಣಗಳಿಂದ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರನ್ನು ತಂಡಕ್ಕೆ ಸೇರಿಸಿಕೊಳ್ಳುವು ಅವಕಾಶವಿದೆ. ಈ ಅವಾಕಾಶ ತನಗೆ ಒದಗಿ ಬರಲಿದೆ ಎಂದು ಶ್ರೀಶಾಂತ್ ನಂಬಿಕೆ ಇರಿಸಿದ್ದಾರೆ.
ಐಪಿಎಲ್ ಹರಾಜು ಅಂತ್ಯಗೊಂಡರೂ ಶ್ರೀಶಾಂತ್ ಬಲವಾದ ನಂಬಿಕೆ ಇಟ್ಟಿದ್ದಾರೆ. ಇಂಜುರಿ, ಆಟಗಾರರ ಅಲಭ್ಯತೆ ಕಾರಣಗಳಿಂದ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರನ್ನು ತಂಡಕ್ಕೆ ಸೇರಿಸಿಕೊಳ್ಳುವು ಅವಕಾಶವಿದೆ. ಈ ಅವಾಕಾಶ ತನಗೆ ಒದಗಿ ಬರಲಿದೆ ಎಂದು ಶ್ರೀಶಾಂತ್ ನಂಬಿಕೆ ಇರಿಸಿದ್ದಾರೆ.