ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹಾಗೂ ಅವರ ಭವಿಷ್ಯದ ಕುರಿತಂತೆ ಅಖ್ತರ್ ತಮ್ಮದೇ ಯೂಟ್ಯೂಬ್ ಚಾನಲ್ ಆದ 'ಬೋಲ್ ವಾಸೀಂ'ನಲ್ಲಿ ಮಾತನಾಡಿದ ಅವರು ಧೋನಿ ಸರಿಯಾದ ಸಮಯದಲ್ಲೇ ನಿವೃತ್ತಿಯ ಕುರಿತಂತೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಅವರು ಟಿ20 ವಿಶ್ವಕಪ್ ಟೂರ್ನಿಯನ್ನು ಆಡಬಹುದಿತ್ತು. ಅದು ಅವರ ಆಯ್ಕೆ ಎಂದು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹಾಗೂ ಅವರ ಭವಿಷ್ಯದ ಕುರಿತಂತೆ ಅಖ್ತರ್ ತಮ್ಮದೇ ಯೂಟ್ಯೂಬ್ ಚಾನಲ್ ಆದ 'ಬೋಲ್ ವಾಸೀಂ'ನಲ್ಲಿ ಮಾತನಾಡಿದ ಅವರು ಧೋನಿ ಸರಿಯಾದ ಸಮಯದಲ್ಲೇ ನಿವೃತ್ತಿಯ ಕುರಿತಂತೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಅವರು ಟಿ20 ವಿಶ್ವಕಪ್ ಟೂರ್ನಿಯನ್ನು ಆಡಬಹುದಿತ್ತು. ಅದು ಅವರ ಆಯ್ಕೆ ಎಂದು ಹೇಳಿದ್ದಾರೆ.