ಸಾರ್ವಕಾಲಿಕ ಕನಸಿನ ಭಾರತ ತಂಡ ಹೆಸರಿಸಿದ ಗಂಭೀರ್, 3 ಕನ್ನಡಿಗರಿಗೆ ಸ್ಥಾನ..!

First Published May 4, 2020, 4:51 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಹಾಲಿ ಸಂಸದ ಗೌತಮ್ ಗಂಭೀರ್ ತಮ್ಮ ಸಾರ್ವಕಾಲಿಕ ಕನಸಿನ ಭಾರತ ತಂಡವನ್ನು ಪ್ರಕಟಿಸಿದ್ದು, ಕನ್ನಡಿಗ ಅನಿಲ್ ಕುಂಬ್ಳೆಗೆ ನಾಯಕತ್ವ ಪಟ್ಟ ನೀಡಿದ್ದಾರೆ.

ಇನ್ನು ಸದಾ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಮೇಲೆ ಕಿಡಿಕಾರುವ ಗಂಭೀರ್ ಈ ಇಬ್ಬರಿಗೂ ತಂಡದಲ್ಲಿ ಅವಕಾಶ ನೀಡಿದ್ದಾರೆ. ಆದರೆ ನಾಯಕನ ಪಟ್ಟ ನೀಡಿಲ್ಲ. ಇನ್ನುಳಿದಂತೆ ಗಂಭೀರ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ಸುನಿಲ್ ಗವಾಸ್ಕರ್
undefined
2. ವಿರೇಂದ್ರ ಸೆಹ್ವಾಗ್
undefined
3.ರಾಹುಲ್ ದ್ರಾವಿಡ್
undefined
4.ಸಚಿನ್ ತೆಂಡುಲ್ಕರ್
undefined
5. ವಿರಾಟ್ ಕೊಹ್ಲಿ
undefined
6. ಕಪಿಲ್ ದೇವ್
undefined
7. ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್)
undefined
8. ಹರ್ಭಜನ್ ಸಿಂಗ್
undefined
9. ಅನಿಲ್ ಕುಂಬ್ಳೆ(ನಾಯಕ)
undefined
10. ಜಹೀರ್ ಖಾನ್
undefined
11.ಜಾವಗಲ್ ಶ್ರೀನಾಥ್
undefined
click me!