ಧೋನಿ,ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್; ನಿಜವಾಗುತ್ತಿದೆ ಅಪ್ಪನ ಆರೋಪ!

Suvarna News   | Asianet News
Published : Apr 01, 2020, 03:31 PM IST

ಯುವರಾಜ್ ಸಿಂಗ್ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆಲ್ರೌಂಡರ್, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ. ಆದರೆ ಯುವಿ ವಿದಾಯ ಯಾವ ಅಭಿಮಾನಿಯೂ ಸಹಿಸಲಾರ. ಟೀಂ ಇಂಡಿಯಾ, ಬಿಸಿಸಿಐ, ಆಯ್ಕೆ ಸಮಿತಿಯ ನಿರ್ಲಕ್ಷ್ಯದಿಂದ ಯುವರಾಜ್ ಸಿಂಗ್ ವಿದಾಯ ಹೇಳಿದ್ದರು. ಇದೀಗ ಮೊದಲ ಬಾರಿಗೆ ನಾಯಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಯುವಿ ಮಾತುಗಳು, ಯುವಿ ತಂದೆ ಯೋಗರಾಜ್ ಮಾಡುತ್ತಿದ್ದ ಆರೋಪಕ್ಕೂ ಹೋಲಿಕೆ ಕಂಡುಬರುತ್ತಿದೆ.

PREV
111
ಧೋನಿ,ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್; ನಿಜವಾಗುತ್ತಿದೆ ಅಪ್ಪನ ಆರೋಪ!
ವಿದಾಯದ ಬಳಿಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವ ವಿರುದ್ಧ ಗುಡುಗಿದ ಯುವರಾಜ್ ಸಿಂಗ್
ವಿದಾಯದ ಬಳಿಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವ ವಿರುದ್ಧ ಗುಡುಗಿದ ಯುವರಾಜ್ ಸಿಂಗ್
211
ಧೋನಿ, ಕೊಹ್ಲಿಯಿಂದ ಬೆಂಬಲ ಸಿಗಲಿಲ್ಲ ಎಂದ 2011ರ ವಿಶ್ವಕಪ್ ಹೀರೋ ಯುವಿ
ಧೋನಿ, ಕೊಹ್ಲಿಯಿಂದ ಬೆಂಬಲ ಸಿಗಲಿಲ್ಲ ಎಂದ 2011ರ ವಿಶ್ವಕಪ್ ಹೀರೋ ಯುವಿ
311
ಸೌರವ್ ಗಂಗೂಲಿ ನಾಯಕತ್ವದಲ್ಲಿ ನನಗೆ ಉತ್ತಮ ಬೆಂಬಲ ಹಾಗು ವೇದಿಕೆ ಸಿಕ್ಕಿತ್ತು ಎಂದ ಯುವರಾಜ್ ಸಿಂಗ್
ಸೌರವ್ ಗಂಗೂಲಿ ನಾಯಕತ್ವದಲ್ಲಿ ನನಗೆ ಉತ್ತಮ ಬೆಂಬಲ ಹಾಗು ವೇದಿಕೆ ಸಿಕ್ಕಿತ್ತು ಎಂದ ಯುವರಾಜ್ ಸಿಂಗ್
411
ಗಂಗೂಲಿ ನೀಡಿಹ ಸಹಕಾರ ಧೋನಿ, ಕೊಹ್ಲಿಯಿಂದ ಸಿಗಲಿಲ್ಲ ಎಂದ ಯುವರಾಜ್ ಸಿಂಗ್
ಗಂಗೂಲಿ ನೀಡಿಹ ಸಹಕಾರ ಧೋನಿ, ಕೊಹ್ಲಿಯಿಂದ ಸಿಗಲಿಲ್ಲ ಎಂದ ಯುವರಾಜ್ ಸಿಂಗ್
511
ಗಂಗೂಲಿ ಹಾಗೂ ಧೋನಿ ಉತ್ತಮ ನಾಯಕರು, ಆದರೆ ನನಗೆ ಗಂಗೂಲಿಯೇ ಅಚ್ಚು ಮೆಚ್ಚು ಎಂದು ಪಂಜಾಬ್ ಟೈಗರ್
ಗಂಗೂಲಿ ಹಾಗೂ ಧೋನಿ ಉತ್ತಮ ನಾಯಕರು, ಆದರೆ ನನಗೆ ಗಂಗೂಲಿಯೇ ಅಚ್ಚು ಮೆಚ್ಚು ಎಂದು ಪಂಜಾಬ್ ಟೈಗರ್
611
ಯುವಿ ಟೀಂ ಇಂಡಿಯಾದಲ್ಲಿರುವಾಗಲೇ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು
ಯುವಿ ಟೀಂ ಇಂಡಿಯಾದಲ್ಲಿರುವಾಗಲೇ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು
711
ಧೋನಿಯಿಂದ ತನ್ನ ಮಗನ ಕರಿಯರ್ ಹಾಳಾಯ್ತು ಎಂದು ಆರೋಪಿಸಿದ್ದ ಯೋಗರಾಜ್ ಸಿಂಗ್
ಧೋನಿಯಿಂದ ತನ್ನ ಮಗನ ಕರಿಯರ್ ಹಾಳಾಯ್ತು ಎಂದು ಆರೋಪಿಸಿದ್ದ ಯೋಗರಾಜ್ ಸಿಂಗ್
811
ಯೋಗರಾಜ್ ಹೇಳಿಕೆಗೂ ಇದೀಗ ಯುವರಾಜ್ ಸಿಂಗ್ ಮಾತಿಗೂ ಇದೆ ಸಾಮ್ಯತೆ
ಯೋಗರಾಜ್ ಹೇಳಿಕೆಗೂ ಇದೀಗ ಯುವರಾಜ್ ಸಿಂಗ್ ಮಾತಿಗೂ ಇದೆ ಸಾಮ್ಯತೆ
911
2019ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಯವಿ
2019ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಯವಿ
1011
2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್
2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್
1111
ಕೋವಿಡ್19 ಲಾಕ್‌ಡೌನ್‌ನಿಂದ ಸದ್ಯ ಮನೆಯಲ್ಲಿ ಸ್ವಯಂ ದಿಗ್ಬಂಧಕ್ಕೆ ಒಳಗಾಗಿರುವ ಯುವರಾಜ್
ಕೋವಿಡ್19 ಲಾಕ್‌ಡೌನ್‌ನಿಂದ ಸದ್ಯ ಮನೆಯಲ್ಲಿ ಸ್ವಯಂ ದಿಗ್ಬಂಧಕ್ಕೆ ಒಳಗಾಗಿರುವ ಯುವರಾಜ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories