ಮನೆಯಿಂದ ಹೊರ ಬರ್ತಿಲ್ಲ ಜನ, ಮನೆಗೇ ಬರ್ತಿದೆ ದಿನಸಿ, ಔಷಧಿ

Suvarna News   | Asianet News
Published : Mar 26, 2020, 03:07 PM IST

ದೇಶವೇ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಮಂಗಳೂರಿನ ವಿಟ್ಲದಲ್ಲಿ ಜನ ಮನೆಯಿಂದ ಹೊರಗೆ ಬರದೆ ಶಿಸ್ತಾಗಿ ಮನೆಯೊಳಗೆ ಕೂತಿದ್ದಾರೆ. ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೀಡಲಾಗಿರುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ದಿನಸಿ ಹಾಗೂ ತರ್ತು ಔಷಧಗಳು ಅವರ ಮನೆ ಬಾಗಿಲಿಗೇ ಬರುತ್ತಿದೆ. ಹೇಗೆ..? ಇಲ್ಲಿ ನೋಡಿ

PREV
110
ಮನೆಯಿಂದ ಹೊರ ಬರ್ತಿಲ್ಲ ಜನ, ಮನೆಗೇ ಬರ್ತಿದೆ ದಿನಸಿ, ಔಷಧಿ
ದೇಶವೇ ಲಾಕ್‌ಡೌನ್ ಆಗಿ ಜನರು ದಿನಸಿ ಇಲ್ಲದೆ ಕಷ್ಟಪಡುವುದನ್ನು ತಪ್ಪಿಸಲು ವಿಟ್ಲದ ಯುವಕರ ತಂಡ ಮಾದರಿ ಕೆಲಸ ಮಾಡುತ್ತಿದೆ.
ದೇಶವೇ ಲಾಕ್‌ಡೌನ್ ಆಗಿ ಜನರು ದಿನಸಿ ಇಲ್ಲದೆ ಕಷ್ಟಪಡುವುದನ್ನು ತಪ್ಪಿಸಲು ವಿಟ್ಲದ ಯುವಕರ ತಂಡ ಮಾದರಿ ಕೆಲಸ ಮಾಡುತ್ತಿದೆ.
210
ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ನಾಡಿನ ಜನತೆಗೆ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಶಾಖೆ ಮಾಡುತ್ತಿದೆ.
ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ನಾಡಿನ ಜನತೆಗೆ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಶಾಖೆ ಮಾಡುತ್ತಿದೆ.
310
ಅಕ್ಕಿ ಇನ್ನಿತರ ಸಾಮಾಗ್ರಿಯನ್ನು ವಿತರಿಸುತ್ತಿರುವುದು
ಅಕ್ಕಿ ಇನ್ನಿತರ ಸಾಮಾಗ್ರಿಯನ್ನು ವಿತರಿಸುತ್ತಿರುವುದು
410
Vital
Vital
510
ಜನರ ಮನೆ ಬಾಗಿಲಿಗೆ ಹಾಲಿನ ಪ್ಯಾಕೆಟ್‌ಗಳನ್ನೂ ಹಂಚಲಾಯಿತು
ಜನರ ಮನೆ ಬಾಗಿಲಿಗೆ ಹಾಲಿನ ಪ್ಯಾಕೆಟ್‌ಗಳನ್ನೂ ಹಂಚಲಾಯಿತು
610
ಔಷಧ ಕೇಳಿದವರಿಗೆ ಔಷಧಿ ತಲುಪಿಸುವ ವ್ಯವಸ್ಥೆ
ಔಷಧ ಕೇಳಿದವರಿಗೆ ಔಷಧಿ ತಲುಪಿಸುವ ವ್ಯವಸ್ಥೆ
710
ವಾಟ್ಸಾಪ್ ಗ್ರೂಪ್‌ ಮೂಲಕ ತಮ್ಮ ಬೇಡಿಕೆಗಳನ್ನು ಮುಂದಿಡುವ ಜನ. ಜನರ ಬೇಡಿಕೆಗನುಗುಣವಾಗಿ ಸಮಾಗ್ರಿ ವಿತರಣೆ ಮಾಡುತ್ತಾರೆ.
ವಾಟ್ಸಾಪ್ ಗ್ರೂಪ್‌ ಮೂಲಕ ತಮ್ಮ ಬೇಡಿಕೆಗಳನ್ನು ಮುಂದಿಡುವ ಜನ. ಜನರ ಬೇಡಿಕೆಗನುಗುಣವಾಗಿ ಸಮಾಗ್ರಿ ವಿತರಣೆ ಮಾಡುತ್ತಾರೆ.
810
ಬಡವರ ಮನೆಗೆ ಅಕ್ಕಿಯನ್ನು ವಿತರಿಸುತ್ತಿರುವುದು
ಬಡವರ ಮನೆಗೆ ಅಕ್ಕಿಯನ್ನು ವಿತರಿಸುತ್ತಿರುವುದು
910
ಅಕ್ಕಿ ಸೇರಿ ಇತರ ಸಮಾಗ್ರಿಗಳನ್ನು ಜೀಪಿನಲ್ಲಿ ಮನೆ ಮನೆಗೆ ತೆಗೆದುಕೊಂಡು ಹೋಗಿ ಹಂಚುತ್ತಿರುವುದು
ಅಕ್ಕಿ ಸೇರಿ ಇತರ ಸಮಾಗ್ರಿಗಳನ್ನು ಜೀಪಿನಲ್ಲಿ ಮನೆ ಮನೆಗೆ ತೆಗೆದುಕೊಂಡು ಹೋಗಿ ಹಂಚುತ್ತಿರುವುದು
1010
ನಿತ್ಯ ಉಪಯೋಗಿಸುವ ಹಾಲು, ಮೊಸರು, ಮಜ್ಜಿಗೆ ಇವುಗಳನ್ನು ವಿಟ್ಲ ಆಸುಪಾಸಿನ ಪ್ರದೇಶಗಳಿಗೆ ಮಾರ್ಕೆಟ್ ದರದಲ್ಲಿಯೇ ಮನೆ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಾಲಿನ ವ್ಯಾಪಾರಿ ನವೀನ್ ನಾಯಕ್ ಎಂಬವರು ಉಚಿತ ಹೋಂ ಡೆಲಿವರಿ ನೀಡಲು ಮುಂದಾಗಿದ್ದಾರೆ.
ನಿತ್ಯ ಉಪಯೋಗಿಸುವ ಹಾಲು, ಮೊಸರು, ಮಜ್ಜಿಗೆ ಇವುಗಳನ್ನು ವಿಟ್ಲ ಆಸುಪಾಸಿನ ಪ್ರದೇಶಗಳಿಗೆ ಮಾರ್ಕೆಟ್ ದರದಲ್ಲಿಯೇ ಮನೆ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಾಲಿನ ವ್ಯಾಪಾರಿ ನವೀನ್ ನಾಯಕ್ ಎಂಬವರು ಉಚಿತ ಹೋಂ ಡೆಲಿವರಿ ನೀಡಲು ಮುಂದಾಗಿದ್ದಾರೆ.
click me!

Recommended Stories