ಕೊರೋನಾ ಭೀತಿ: ಕುಂದಾಪುರ ಸ್ತಬ್ಧ..! ಇಲ್ಲಿವೆ ಫೋಟೋಸ್

First Published Mar 24, 2020, 12:18 PM IST

ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಕುಂದಾಪುರದಲ್ಲಿ ಯಶಸ್ವಿಯಾಗಿದೆ. ಜನರು ಸ್ವಯಂಪ್ರೇರಿತಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಲ್ಲಿವೆ ಶ್ರೀಕಾಂತ ಹೆಮ್ಮಾಡಿ ಅವರು ಕ್ಷಿಕ್ಕಿಸಿದ ಫೋಟೋಸ್

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾಪುರ ಶಾಸ್ತ್ರೀ ವೃತ್ತದ ಪ್ರಮುಖ ರಸ್ತೆ
undefined
ಬಸ್ ಸಂಚಾರ ಇಲ್ಲದೇ ತಮ್ಮ ಮನೆಯಿಂದ ಬರುವ ವಾಃನಗಳಿಗೆ ಕಾಯುತ್ತಿರುವ ಪ್ರಯಾಣಿಕರು
undefined
ಕುಂದಾಪುರದ ಮೀನು ಮಾರುಕಟ್ಟೆ ಬಂದ್
undefined
ಕುಂದಾಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ
undefined
ನಗರದ ಪ್ರಮುಖ ರಸ್ತೆ ಖಾಲಿ ಖಾಲಿ
undefined
ಸಂಚಾರಿ ಠಾಣೆಯ ಎದುರು ಕೊರೋನಾ ವೈರಸ್ ಜನಜಾಗೃತಿಯ ಪೋಸ್ಟರ್ ಅಂಟಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ
undefined
ಕೊರೋನಾ ಜನಜಾಗೃತಿ ಸಂದೇಶವನ್ನು ಪಾಲಿಸುತ್ತಿರುವ ಟ್ರಾಫಿಕ್ ಪಿಎಸ್‍ಐ ಹಾಗೂ ಸಿಬ್ಬಂದಿಗಳು
undefined
Kundapura Curfew
undefined
ತಲ್ಲುರು ಪೆಟ್ರೋಲ್ ಬಂಕ್ ಎದುರು ನಿಂತ ಲಾರಿಗಳು
undefined
ಮರವಂತೆ ಬೀಚ್ ಸಮೀಪದ ರಾ.ಹೆದ್ದಾರಿ ಬದಿಯಲ್ಲಿ ಸಾಲುನಿಂತ ಲಾರಿಗಳು
undefined
ಮರವಂತೆಯಲ್ಲಿ ನಾಡದೋಣಿ
undefined
ಗಂಗೊಳ್ಳಿಯ ಮೀನುಗಾರಿಕಾ ಬಂದರು
undefined
ಬೋಟ್‍ನಲ್ಲೇ ಊಡ ತಯಾರಿಸುತ್ತಿರುವ ಮೀನುಗಾರ
undefined
click me!