ಕೊರೋನಾ ಬಗ್ಗೆ ವಿನೂತನವಾಗಿ ಜಾಗೃತಿ ಮೂಡಿಸಿಲು ಫೀಲ್ಡಿಗಿಳಿದ ಸಿಟಿ ರವಿ

First Published Mar 31, 2020, 9:06 PM IST

 ಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಣೆಯಾದರೂ ಸಹ ಜನರು ಮನೆ ಬಿಟ್ಟು ರಸ್ತೆಗೆ ಬರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲಿಸರು ಹರಸಾಹಸವೇ ಪಡುತ್ತಿದ್ದಾರೆ. ಇದರ ಮಧ್ಯೆ ಸಚಿವ ಸಿ.ಟಿ. ರವಿ ಅವರು ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಫೀಲ್ಡಿಗಿಳಿದಿದ್ದಾರೆ. ಅದು ಸೈರಲ್ ಏರಿ ಬಂದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಅವರು ಚಿಕ್ಕಮಗಳೂರು ನಗರವೆಲ್ಲಾ ಒಮ್ಮೆ ತಿರುಗಾಡುತ್ತಾ ಲಾಕ್ಡೌನ್ ಗೆ ಜನರ ಸ್ಪಂದನೆಯನ್ನು ಪರಿಶೀಲನೆ ಮಾಡಿರು.
undefined
N95 ಮಾಸ್ಕ್ ಧರಿಸಿಕೊಂಡು ಸೈಕಲ್ ಮೂಲಕ ಸುತ್ತಾಡಿ ಗಮನಸೆಳೆದರು
undefined
ಈ ವೇಳೆ ಯುವಕರಿಗೆ ಕೊರೋನಾ ವೈರಸ್ ಲಾಕ್‌ಡೌನ್ ಬಗ್ಗೆ ಜಾಗೃತಿ ಮೂಡಿಸಿದರು
undefined
ನಗರ ಸಂಚಾರಕ್ಕೂ ಮೊದಲು ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಅವರೊಂದಿಗೆ ಶೃಂಗೇರಿಯ ಸರ್ಕಾರಿ ಆಸ್ಪತ್ರೆ ಭೇಟಿ
undefined
ಭೇಟಿಯ ವೇಳೆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಇರುವ ಚಿಕಿತ್ಸೆ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.
undefined
ಈ ಹಿಂದೆ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದ ಒಂದು ದಿನದ ಜನತಾ ಕರ್ಫ್ಯೂನ್ನು ಇದೇ ಸೈಕಲ್ ತಿರುಗಾಡಿ ಪರಿಶೀಇಸಿದ್ದರು
undefined
ಅಷ್ಟೇ ಅಲ್ಲದೇ ಜನತಾ ಕರ್ಫ್ಯೂ ವೇಳೆ ಮನೆಯಲ್ಲಿ ಔಕಬಾರ ಆಟವಾಡಿದ್ದರು
undefined
click me!