ಕೊರೋನಾ ಕಾಟ: ಸಿಎಂ ಬಿಎಸ್ವೈ ಮನೆದೇವರ ಸ್ವಾಮೀಜಿಯಿಂದ ಮೌನವ್ರತ
First Published Mar 29, 2020, 7:36 PM ISTಭಾರತ ಸೇರಿದಂತೆ ಇಡೀ ಪ್ರಪಂಚವನ್ನ ಕೊರೋನಾ ಮಹಾಮಾರಿ ಆವರಿಸಿದೆ. ದಿನದಿಂದ ದಿನಕ್ಕೆ ಇದರ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದರಿಂದ ಪಾರಾಗಲು ಬಿಎಸ್ ಯಡಿಯೂರಪ್ಪನವರ ಮನೆ ದೇವರಾದ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರನಿಗೆ ಸ್ವಾಮೀಜಿಯೊಬ್ಬರು ಮೊರೆ ಹೋಗಿದ್ದಾರೆ. 48ದಿನಗಳ ಕಾಲ ಮೌನ ವ್ರತ ಆಚರಣೆ ಶ್ರೀಗಳು ಮುಂದಾಗಿದ್ದಾರೆ. ಯಾರು ಆ ಶ್ರೀಗಳು..? ಚಿತ್ರಗಳಲ್ಲಿ ನೋಡಿ