ಮನೆಯಿಂದ ಹೊರಬಂದವರಿಗೆ ರಾಖಿ ಕಟ್ಟಿದ ಮಂಗಳಮುಖಿಯರು

First Published Apr 6, 2020, 8:36 PM IST

ಕೊಪ್ಪಳ (ಏ. 06)  ಭಾರತವೇ ಲಾಕ್ ಡೌನ್ ಆಗಿದ್ದರೂ  ಜನ ಮರೆಯಿಂದ ಹೊರಬರವ ಜನರಿಗೆ ಏನೂ ಕಡಿಮೆ ಇಲ್ಲ. ಕೊಪ್ಪಳದಲ್ಲಿ ಮನೆಯಿಂದ ಹೊರಬರುವವರಿಗೆ ರಾಖಿ ಕಟ್ಟಲಾಗಿದೆ. ಮಂಗಳಮುಖಿಯರೇ ಬೀದಿಗೆ ಇಳಿದು ಜಾಗೃತಿ ಮೂಡಿಸಿದ್ದಾರೆ.

ಬೈಕ್ ಸವಾರರಿಗೆ ಮಂಗಳಮುಖಿಯರಿಂದ ಜಾಗೃತಿ.
undefined
ಮನೆಯಲ್ಲಿಯೇ ಇರಿ, ಕೊರೊನಾ ಹೋರಾಟ ಗೆಲ್ಲಿರಿ ಎಂಬ ಸಂದೇಶದ  ಹೇಳಿ ರಾಖಿ‌ ಕಟ್ಟಿದ ಮಂಗಳಮುಖಿಯರು.
undefined
ಹಣೆಗೆ ಕುಂಕುಮ ಹಚ್ಚಿ ರಾಖಿ ಕಟ್ಟಿದ ಮಂಗಳಮುಖಿಯರು.
undefined
ಕೊಪ್ಪಳದ ಅಶೋಕ ವೃತ್ತದಲ್ಲಿ ಜಾಗೃತಿ ಕಾರ್ಯ.
undefined
click me!