ಸೋಲಿಸಿದ್ರೂ ಕ್ಷೇತ್ರದ ಜನರ ನೆರವಿಗೆ ನಿಂತ ದತ್ತಣ್ಣನ ದೊಡ್ಡತನಕ್ಕೆ ಚಿತ್ರಗಳೇ ಸಾಕ್ಷಿ

First Published Apr 4, 2020, 4:12 PM IST
2018ರ ಕಡೂರು ವಿಧಾಸಭೆ ಕ್ಷೇತ್ರದಿಂದ ಜೆಡಿಎಸ್‌ ನಾಯಕ ವೈ.ಎಸ್‌.ವಿ. ದತ್ತಾ ಸೋತರೂ ಧೃತಿಗೆಡದೆ, ಕ್ಷೇತ್ರದ ಸಂಪರ್ಕದಲ್ಲಿದ್ದಾರೆ. ಮಾಹಾಮಾರಿ ಕೊರೋನಾ ವೈರಸ್ ಮಧ್ಯೆ ಸಿಲುಕು ಸಂಕಷ್ಟದಲ್ಲಿರುವ ಬಡ, ನಿರ್ಗತಿಕರ ನೆರವಿಗೆ ದತ್ತಾ ಟೊಂಕ ಕಟ್ಟಿ ನಿಂತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಜನರು ಸೋಲಿಸಿದ್ರೂ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಕ್ಷೇತ್ರದ ಮತದಾರನ ಸೇವೆಗೆ ಪಂಚೆ ಕಟ್ಟಿ ನಿಂತ ದತ್ತಣ್ಣನ ದೊಡ್ಡ ಗುಣಕ್ಕೆ ಚಿತ್ರಗಳೇ ಸಾಕ್ಷಿ
ಕೊರೋನಾ ಲಾಕ್‌ಡೌನಿಂದ ಸಂಕಷ್ಟಕ್ಕೆ ಸಿಲುಕಿರುವ ಕಡೂರು ಕ್ಷೇತ್ರದ ಜನರ ಪರ ವೈಎಸ್‌ವಿ ದತ್ತಾ ನಿಂತಿದ್ದಾರೆ.
undefined
ಕಡೂರು ಕ್ಷೇತ್ರದ ಸಂತ್ರಸ್ತರಿಗೆ ವೈಎಸ್‌ವಿ ದತ್ತಾ ಅವರು ತಮ್ಮ ಹೆಂಡತಿ ದಿ. ಶ್ರೀಮತಿ ನಿರ್ಮಾದತ್ತಾ ಅವರ ನೆನಪಿನಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು
undefined
ಸೋಪ್ ಮತ್ತು ಆಹಾರ ಧಾನ್ಯಗಳನ್ನು ಒಳಗೊಂಡ ಬ್ಯಾಗ್ಗಳನ್ನು ಗ್ರಾಮ ಪಂಚಾಯಿತಿ ಅನುಸಾರ ಹಂಚಲಾಗಿದೆ.
undefined
40000 ಮಾಸ್ಕ್ ಹಂಚಿದರು.
undefined
ರುಳ್ಳಿ ಹಾಗೂ ಇನ್ನಿತರ ಪಡಿತರಗಳನ್ನು ಸೇರಿಸಿ ವಿತರಣೆ
undefined
ಅಡುಗೆ ಎಣ್ಣೆ
undefined
ಒಟ್ಟು 10 ಲಕ್ಷ ರೂ. ಮೊತ್ತದ ಪರಿಕರ ವಿತರಿಸುತ್ತಿದ್ದಾರೆ.
undefined
ಬೆಲ್ಲ,ಅಡುಗೆ ಎಣ್ಣೆ ,ಉಪ್ಪು ,ಸಕ್ಕರೆ ,ತೊಗರಿ ಬೇಳೆ, ಈರುಳ್ಳಿ ಹಾಗೂ ಇನ್ನಿತರ ಪಡಿತರಗಳನ್ನು ಸೇರಿಸಿ ಪ್ಯಾಕ್ ಮಾಡಿ ವಿತರಿಸುತ್ತಿದ್ದಾರೆ.
undefined
click me!