ಹಸಿವಿಂದ ಅಲೆಯುತ್ತಿದ್ದ ಸಲೀಂಗೆ ಊಟ, ಕರ್ತವ್ಯದ ಜೊತೆ ಮಾನವೀಯತೆ ಮೆರೆದ ಪೊಲೀಸರಿಗೆ ಹ್ಯಾಟ್ಸಾಫ್..!
First Published Apr 9, 2020, 10:50 AM ISTಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ನಿರ್ಗತಿಕರು ಊಟ, ನೀರಿಲ್ಲದೆ ಬಡವಾಗಿದ್ದಾರೆ. ಮೈಸೂರು ರಸ್ತೆಯಲ್ಲಿ ಊಟ ಸಿಗದೆ ಹಸಿವಿನಿಂದ ಓಡಾಡುತ್ತಿದ್ದ ಮಹಮದ್ ಸಲೀಂ ಎಂಬುವರನ್ನು ಬ್ಯಾಟರಾಯನಪುರ ಸಂಚಾರಿ ಠಾಣೆಯ ಸಿಬ್ಬಂದಿ ರಕ್ಷಿಸಿ ಆಹಾರ ನೀಡಿದ್ದಾರೆ. ಪೊಲೀಸರ ಮಾನವೀಯ ಕೆಲಸಕ್ಕೆ ಹ್ಯಾಟ್ಸಾಫ್. ಇಲ್ಲಿವೆ ಫೋಟೋಸ್