Published : Apr 01, 2020, 05:12 PM ISTUpdated : Apr 01, 2020, 05:16 PM IST
ಹಿಂದೆ ಕೇರಳಲ್ಲಿ ಪ್ರವಾಹ ಉಂಟಾದಾಗಲೂ, ಕರ್ನಾಟಕದಲ್ಲಿ ಪ್ರವಾಹ ಬಂದಾಗಲೂ ಒಂದು ಕಾಲದ ನೀಲಿ ಚಿತ್ರತಾರೆ, ಬಾಳಿವುಡ್ ನಾಯಕಿ ಸನ್ನಿ ಲಿಯೋನ್ ಕೋಟಿ ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಕೊರೋನಾ ಮಾರಿ ಹೋಗಲಾಡಿಸಲು ಬರೋಬ್ಬರಿ 650 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಸ್ ಗಿಂತ ವೇಗವಾಗಿ ಹರಡುತ್ತಿದೆ.