17ನೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎನ್ಡಿಎ ಸ್ಪಷ್ಟ ಬಹುಮತ ಸಾಧಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರು ಗೆದ್ದರು..?ಯಾರು ಮಕಾಡೆ ಮಗಲಿದ್ರು..? ಸಂಪೂರ್ಣ ಚಿತ್ರಣ ಇಲ್ಲಿದೆ.
ಬೆಂಗಳೂರು, (ಮೇ.23): ಲೋಕಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನವನ್ನುಗಳಿಸುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಚಿತ್ರಗಳಲ್ಲಿ: ಕರ್ನಾಟಕದಿಂದ ಲೋಕಸಭೆ ಪ್ರವೇಶಿಸಿದ 10 ಹೊಸ ಮುಖಗಳು
ಕರ್ನಾಟಕದಲ್ಲಿ 28 ಕ್ಷೇತ್ರಗಳಗಳಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಮತ್ತು ಮೈತ್ರಿ ಪಕ್ಷ ಜೆಡಿಎಸ್ 7 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದವು. ಇದರಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಜೆಡಿಎಸ್ 1 ಹಾಗೂ ಕಾಂಗ್ರೆಸ್ ಕೇವಲ 1 ಕ್ಷೇತ್ರಗಳಲ್ಲಿ ಗೆದ್ದಿದೆ.
ಲೋಕಸಮರದಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಗೆದ್ರು? ಯಾರು ಸೋತ್ರು..? ಪಟ್ಟಿ ಇಲ್ಲಿದೆ.
ಕ್ರ.ಸಂ | ಗೆದ್ದ ಅಭ್ಯರ್ಥಿ ಹೆಸರು | ಪಕ್ಷ | ಕ್ಷೇತ್ರ | ಪರಾಜಿತ ಅಭ್ಯರ್ಥಿ | ಪಕ್ಷ |
1 | ಅಣ್ಣಾ ಸಾಹೇಬ್ ಜೊಲ್ಲೆ | ಬಿಜೆಪಿ | ಚಿಕ್ಕೋಡಿ | ಪ್ರಕಾಶ್ ಹುಕ್ಕೇರಿ | ಕಾಂಗ್ರೆಸ್ |
2 | ಸುರೇಶ್ ಅಂಗಡಿ | ಬಿಜೆಪಿ | ಬೆಳಗಾವಿ | ಡಾ.ವಿ.ಎಸ್.ಸಾಧುನವರ | ಕಾಂಗ್ರೆಸ್ |
3 | ಪಿ.ಸಿ.ಗದ್ದಿಗೌಡರ್ | ಬಿಜೆಪಿ | ಬಾಗಲಕೋಟೆ | ವೀಣಾ ಕಾಶಪ್ಪನವರ್ | ಕಾಂಗ್ರೆಸ್ |
4 | ರಮೇಶ್ ಜಿಗಜಿಣಗಿ | ಬಿಜೆಪಿ | ವಿಜಯಪುರ | ಸುನೀತಾ ದೇವಾನಂದ ಚೌವ್ಹಾಣ್ | ಜೆಡಿಎಸ್ |
5 | ಡಾ.ಉಮೇಶ್ ಜಾಧವ್ | ಬಿಜೆಪಿ | ಕಲಬುರಗಿ | ಮಲ್ಲಿಕಾರ್ಜುನ ಖರ್ಗೆ | ಕಾಂಗ್ರೆಸ್ |
6 | ಅಮರೇಶ್ವರ್ ನಾಯಕ | ಬಿಜೆಪಿ | ರಾಯಚೂರು | ಡಿ.ಬಿ.ನಾಯಕ | ಕಾಂಗ್ರೆಸ್ |
7 | ಕರಡಿ ಸಂಗಣ್ಣ | ಬಿಜೆಪಿ | ಕೊಪ್ಪಳ | ರಾಘವೇಂದ್ರ ಹಿಟ್ನಾಳ್ | ಕಾಂಗ್ರೆಸ್ |
8 | ವೈ.ದೇವೇಂದ್ರಪ್ಪ | ಬಿಜೆಪಿ | ಬಳ್ಳಾರಿ | ವಿ.ಎಸ್.ಉಗ್ರಪ್ಪ | ಕಾಂಗ್ರೆಸ್ |
9 | ಶಿವಕುಮಾರ್ ಉದಾಸಿ | ಬಿಜೆಪಿ | ಹಾವೇರಿ | ಡಿ.ಆರ್.ಪಾಟೀಲ್ | ಕಾಂಗ್ರೆಸ್ |
10 | ಪ್ರಹ್ಲಾದ್ ಜೋಶಿ | ಬಿಜೆಪಿ | ಧಾರವಾಡ | ವಿನಯ್ ಕುಲಕರ್ಣಿ | ಕಾಂಗ್ರೆಸ್ |
11 | ಅನಂತ್ ಕುಮಾರ್ ಹೆಗಡೆ | ಬಿಜೆಪಿ | ಉ.ಕನ್ನಡ | ಆನಂದ್ ಆಸ್ನೋಟಿಕರ್ | ಜೆಡಿಎಸ್ |
12 | ಜಿ.ಎಂ.ಸಿದ್ದೇಶ್ವರ್ | ಬಿಜೆಪಿ | ದಾವಣಗೆರೆ | ಮಂಜಪ್ಪ | ಕಾಂಗ್ರೆಸ್ |
13 | ಬಿ.ವೈ.ರಾಘವೇಂದ್ರ | ಬಿಜೆಪಿ | ಶಿವಮೊಗ್ಗ | ಮಧು ಬಂಗಾರಪ್ಪ | ಜೆಡಿಎಸ್ |
14 | ಶೋಭಾ ಕರಂದ್ಲಾಜೆ | ಬಿಜೆಪಿ | ಉ.ಚಿಕ್ಕಮಗಳೂರು | ಪ್ರಮೋದ್ ಮಧ್ವರಾಜ್ | ಜೆಡಿಎಸ್ |
15 | ಪ್ರಜ್ವಲ್ ರೇವಣ್ಣ | ಜೆಡಿಸ್ | ಹಾಸನ | ಎ.ಮಂಜು | ಬಿಜೆಪಿ |
16 | ನಳೀನ್ ಕುಮಾರ್ ಕಟೀಲ್ | ಬಿಜೆಪಿ | ದಕ್ಷಿಣ. ಕನ್ನಡ | ಮಿಥುನ್ ರೈ | ಕಾಂಗ್ರೆಸ್ |
17 | ಎ.ನಾರಾಯಣಸ್ವಾಮಿ | ಬಿಜೆಪಿ | ಚಿತ್ರದುರ್ಗ | ಬಿ.ಎನ್.ಚಂದ್ರಪ್ಪ | ಕಾಂಗ್ರೆಸ್ |
18 | ಜಿ.ಎಸ್.ಬಸವರಾಜು | ಬಿಜೆಪಿ | ತುಮಕೂರು | ಎಚ್.ಡಿ.ದೇವೇಗೌಡ | ಜೆಡಿಎಸ್ |
19 | ಸುಮಲತಾ ಅಂಬರೀಶ್ | ಪಕ್ಷೇತರ | ಮಂಡ್ಯ | ನಿಖಿಲ್ ಕುಮಾರಸ್ವಾಮಿ | ಜೆಡಿಎಸ್ |
20 | ಪ್ರತಾಪ್ ಸಿಂಹ | ಬಿಜೆಪಿ | ಮೈಸೂರು-ಕೊಡಗು | ವಿಜಯಶಂಕರ್ | ಕಾಂಗ್ರೆಸ್ |
21 | ವಿ.ಶ್ರೀನಿವಾಸ ಪ್ರಸಾದ್ | ಬಿಜೆಪಿ | ಚಾಮರಾಜನಗರ | ಧ್ರುವ ನಾರಾಯಣ | ಕಾಂಗ್ರೆಸ್ |
22 | ಡಿ.ಕೆ.ಸುರೇಶ್ | ಕಾಂಗ್ರೆಸ್ | ಬೆಂ. ಗ್ರಾಮಾಂತರ | ಅಶ್ವಥ್ ನಾರಾಯಣ್ | ಬಿಜೆಪಿ |
23 | ಸದಾನಂದ ಗೌಡ | ಬಿಜೆಪಿ | ಬೆಂಗಳೂರು ಉತ್ತರ | ಕೃಷ್ಣ ಬೈರೇಗೌಡ | ಕಾಂಗ್ರೆಸ್ |
24 | ಪಿ.ಸಿ.ಮೋಹನ್ | ಬಿಜೆಪಿ | ಬೆಂಗಳೂರು ಕೇಂದ್ರ | ರಿಜ್ವಾನ್ ಅರ್ಷದ್ | ಕಾಂಗ್ರೆಸ್ |
25 | ತೇಜಸ್ವಿ ಸೂರ್ಯ | ಬಿಜೆಪಿ | ಬೆಂಗಳೂರು ದಕ್ಷಿಣ | ಬಿ.ಕೆ.ಹರಿಪ್ರಸಾದ್ | ಕಾಂಗ್ರೆಸ್ |
26 | ಬಿ.ಎನ್.ಬಚ್ಚೇಗೌಡ | ಬಿಜೆಪಿ | ಚಿಕ್ಕಬಳ್ಳಾಪುರ | ರಪ್ಪ ಮೊಯ್ಲಿ | ಕಾಂಗ್ರೆಸ್ |
27 | ಸಿ.ಮನಿಸ್ವಾಮಿ | ಬಿಜೆಪಿ | ಕೋಲಾರ | ಕೆ.ಎಚ್.ಮುನಿಯಪ್ಪ | ಕಾಂಗ್ರೆಸ್ |
28 | ಭಗವಂತ ಖೂಬಾ | ಬಿಜೆಪಿ | ಬೀದರ್ | ಈಶ್ವರ ಖಂಡ್ರೆ | ಕಾಂಗ್ರೆಸ್ |