ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ಯೋಧ ಸಾವು

Published : Nov 17, 2016, 11:59 AM ISTUpdated : Apr 11, 2018, 12:43 PM IST
ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ಯೋಧ ಸಾವು

ಸಾರಾಂಶ

ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ​​​  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್​​​(58) ಮೃತಪಟ್ಟಿದ್ದಾರೆ.

ಮಂಗಳೂರು (ನ.17): ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ​​​  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್​​​(58) ಮೃತಪಟ್ಟಿದ್ದಾರೆ.

ಹೈವೆ ಬದಿಯಲ್ಲಿರುವ ಬಂದರಿನ ಎಮರ್ಜನ್ಸಿ ಗೇಟ್​ ಬಿದ್ದು  ಈ ದುರ್ಘಟನೆ ಸಂಭವಿಸಿದೆ.

ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ