ಕೊಪ್ಪಳ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ

Published : Oct 20, 2016, 12:42 PM ISTUpdated : Apr 11, 2018, 01:13 PM IST
ಕೊಪ್ಪಳ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ

ಸಾರಾಂಶ

ಇಲ್ಲಿನ ಕಾರ್ಮಿಕ ಇಲಾಖೆ ಇನ್ಸ್​ಪೆಕ್ಟರ್ ಬಸಯ್ಯ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.  

ಕೊಪ್ಪಳ (ಅ.20): ಇಲ್ಲಿನ ಕಾರ್ಮಿಕ ಇಲಾಖೆ ಇನ್ಸ್​ಪೆಕ್ಟರ್ ಬಸಯ್ಯ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.  

ಕೊಪ್ಪಳ ನಗರದ ದಿಡ್ಡಿಕೇರಿ ನಿವಾಸಿ ನಾಸಿರ್​ ಹುಸೇನ್ 2 ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಪತ್ನಿ ಅಮ್ಮಜಾನ್​ ಪತಿಯ ಅಂತ್ಯಕ್ರಿಯೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.  

ಅಂತ್ಯಕ್ರಿಯೆ ಪರಿಹಾರ ಕೊಡಬೇಕಾದರೆ 2 ಸಾವಿರ ಲಂಚ ಕೊಡಿ ಎಂದು ಕೇಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.  

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ