ಈ ರಾಶಿಯವರು ಎಚ್ಚರದಿಂದ ಇರುವುದು ಒಳಿತು

Published : Mar 26, 2020, 07:04 AM ISTUpdated : Mar 26, 2020, 07:14 AM IST
ಈ  ರಾಶಿಯವರು ಎಚ್ಚರದಿಂದ ಇರುವುದು ಒಳಿತು

ಸಾರಾಂಶ

26 ಮಾರ್ಚ್ 2020ರ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಒಳಿತು? ಹೀಗಿದೆ ಇಂದಿನ ಭವಿಷ್ಯ

ಮೇಷ: ನೆರವು ಕೇಳಿ ಬಂದವರಿಗೆ ನೆರವು ನೀಡುವಿರಿ. ಸಂತೋಷವಾಗಿ ಇರುವುದಕ್ಕಿಂತ ಬೇರೆ ಭಾಗ್ಯವಿಲ್ಲ. ದೇವರ ಮೇಲೆ ನಂಬಿಕೆ ಇರಲಿ.

ವೃಷಭ: ಆರೋಗ್ಯವೇ ಭಾಗ್ಯ. ಎಲ್ಲರೊಂದಿಗೂ ಆತ್ಮೀಯವಾಗಿ ಇರಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅತಿ ಆಸೆ ಬೇಡ.

ಮಿಥುನ: ಕೆಟ್ಟದ್ದು ಕಂಡರೂ ಕಾಣದಂತೆ ಇದ್ದು ಬಿಡಿ. ನಿಮ್ಮ ಮೇಲೆ ಮನೆಯವರು ಇಟ್ಟುಕೊಂಡಿರುವ ನಂಬಿಕೆಗೆ ದ್ರೋಹ ಮಾಡಿದಿರಿ.

ಕಟಕ : ಚರ್ಮದ ಕಾಯಿಲೆ, ಶಾರೀರಿಕ ನೋವು, ತುಳಸಿದಳ ಸೇವಿಸಿ

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಸಿಂಹ : ದುಸ್ವಪ್ನ, ರೋಗಭಯ, ಶಾರೀರಿಕ ಸಮಸ್ಯೆ, ಶನೇಶ್ವರನ ಆರಾಧನೆ ಮಾಡಿ

ಕನ್ಯಾ : ಗಂಡ ಹೆಂಡತಿಯಲ್ಲಿ ಮನಸ್ತಾಪ, ಅಶಾಂತಿ, ತೊಗರಿಕಾಳಿನ ದಾನ ಮಾಡಿ

ತುಲಾ : ಮನೆಯಲ್ಲಿ ಜಗಳ, ನೆರೆಯವರಿಂದ ಕಿರಕಿರಿ, ಗಣಗಹೋಮಮಾಡಿಸಿ

ವೃಶ್ಚಿಕ : ಶುಭದಿನ, ಸಾಡೇಸಾಥ್ ತೊಂದರೆ ಬಾಧಿಸಲಿದೆ, ಸುಂದರಕಾಂಡ ಪಾರಾಯಣ ಮಾಡಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಧನಸ್ಸು: ಮೊಬೈಲ್‌ನ ಒಳಗೇ ಹೋಗಿರುತ್ತೀರಿ. ಅದು ಅಷ್ಟೇನು ಸೂಕ್ತವಲ್ಲ. ಅದರಿಂದ ನಿಮ್ಮಲ್ಲಿನ ದೃಷ್ಠಿದೋಷಕ್ಕೆ ಹೆಚ್ಚಿನ ಹಾನಿಯಾಗಲಿದೆ.

ಮಕರ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಅವಕಾಶಗಳಿವೆ. ಹೋರಾಟ ಫಲ ನೀಡಲಿದೆ. ಆಶಾಭಾವನೆ ಇರಲಿ. ಚಿಂತೆ ದೂರಾಗಲಿದೆ.

ಕುಂಭ: ನಾಡು-ನುಡಿಗಳ ಬಗ್ಗೆ ನಿಮ್ಮ ಕಾಳಜಿಯು ಅಮೋಘವಾದದ್ದು. ಅದರತ್ತ ನಿಮ್ಮ ನಡೆಯು ನಿಮ್ಮ ಜೀವನಕ್ಕೂ ಹೆಚ್ಚು ಸಹಕಾರಿಯಾಗಲಿದೆ.

ಮೀನ: ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಆದರೂ ಹೊರಗಿನ ತಿಂಡಿ ತಿನ್ನುವ ಕ್ರಮ ಅಷ್ಟೇನು ಒಳಿತಲ್ಲ. ಜೋಕೆ.

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!