ಬನ್ನಿ ಮಾತಾಡೋದಿದೆ...ರಾಧಿಕಾಗೆ ಸಿಸಿಬಿ ಬುಲಾವ್!

Published : Jan 07, 2021, 06:20 PM IST
ಬನ್ನಿ ಮಾತಾಡೋದಿದೆ...ರಾಧಿಕಾಗೆ ಸಿಸಿಬಿ ಬುಲಾವ್!

ಸಾರಾಂಶ

ಸಿಸಿಬಿ ಇಂದ ರಾಧಿಕಾ ಕುಮಾರ ಸ್ವಾಮಿಗೆ ನೋಟಿಸ್/ ನೋಟಿಸ್ ಕೊಟ್ಟಿರೋ ಬಗ್ಗೆ ಖಚಿತ ಪಡಿಸಿದ ರಾಧಿಕಾ ಅಣ್ಣ ರವಿರಾಜ್/ ನೋಟಿಸ್ ಬಂದಿರೋದು ನಿಜ.. ವಾಟ್ಸ್ ಆಪ್ ಮೂಲಕ ಕಳಿಸಿದ್ದಾರೆ/ ನಾಳೆ ಬೆಳಗ್ಗೆ 11 ಗಂಟೆಗೆ ಬರುವಂತೆ ಕರೆದಿದ್ದಾರೆ/ ನಾಳೆ ರಾಧಿಕಾ ವಿಚಾರಣೆಗೆ ಹಾಜರಾಗುತ್ತಾರೆ

ಬೆಂಗಳೂರು(ಜ. 07)  ವಂಚಕ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ  ನೋಟಿಸ್ ನೀಡಿದೆ.  ರಾಧಿಕಾ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ.

ನೋಟಿಸ್ ಕೊಟ್ಟಿರುವುದನ್ನು ರಾಧಿಕಾ ಅಣ್ಣ ರವಿರಾಜ್ ಖಚಿತ ಮಾಡಿದ್ದಾರೆ. ನೋಟಿಸ್ ಬಂದಿರೋದು ನಿಜ.. ವಾಟ್ಸ್ ಆಪ್ ಮೂಲಕ ಕಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತ್ಯಕ್ಷವಾದ ರಾಧಿಕಾ ಹೇಳದೆ ಉಳಿಸಿದ ವಿಚಾರ

 ದೊಡ್ಡ ದೊಡ್ಡ ರಾಜಕೀಯ ನಾಯಕರು ಗೊತ್ತು ಎಂದು ಹೇಳಿ ಹಲವಾರು ಜನರಿಗೆ ವಂಚನೆ ಮಾಡಿರುವ ಸ್ವಾಮಿ ಅಲಿಯಾಸ್ ಯುವರಾಜ್ ಸಿಸಿಬಿ ವಶದಲ್ಲೇ ಇದ್ದಾನೆ.  ರಾಧಿಕಾ ಖಾತೆಗೆ  ಯುವರಾಜ್ ಖಾತೆಯಿಂದ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂಬ ಆರೋಪ ಇದ್ದು ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ  ನೀಡುವ ಪ್ರಯತ್ನ ಮಾಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!