ಕರ್ನಾಟಕ ಬಜೆಟ್ ಮಂಡನೆ ಬಳಿಕ ಭಾರಿ ಚರ್ಚೆಗಳಾಗುತ್ತಿವೆ. ಒಂದೆಡೆ ವಿಪಕ್ಷಗಳು ನೀರಸ ಬಜೆಟ್, ರೈತರ ಹೆಸರಲ್ಲಿ ರೈತರಿಗೆ ಮೋಸ ಎಂದು ಆರೋಪ ಮಾಡುತ್ತಿವೆ. ಇತ್ತ ಹಲವು ಸವಾಲುಗಳ ನಡುವೆಯೂ ಉತ್ತಮ ಬಜೆಟ್ ಮಂಡಿಸಿದ್ದೇವೆ ಅನ್ನೋ ಹೆಮ್ಮೆ ಬಿಜೆಪಿಯದ್ದು. ಹಾಗಾದರೆ ಈ ಬಾರಿಯ ಬಜೆಟ್ ಉತ್ತಮವಾಗಿದೆಯಾ, ಸಮಾಧಾನಕರವೇ ಅಥವಾ ಕಳಪೆಯೇ? ಇಲ್ಲಿದೆ ಕರ್ನಾಟಕ ಬಜೆಟ್ 2020ರ ಪರಾಮರ್ಶೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.