ಬೆಂಗಳೂರು: ಪ್ರಮುಖ ಜ್ಯುವೆಲರಿ ಶಾಪ್ ಗಳ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ

By Suvarna NewsFirst Published Dec 6, 2019, 9:52 PM IST
Highlights

ಚಿನ್ನದ ಅಂಗಡಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ/ ದೊಡ್ಡಪೇಟೆ ಸರ್ಕಲ್ ನಲ್ಲಿರೊ ರಾಜಾ ಮಾರ್ಕೆಟ್ ಮೇಲೆ ದಾಳಿ/ ಶುಕ್ರವಾರ ರಾತ್ರಿ ದಾಳಿ

ಬೆಂಗಳೂರು(ಡಿ. 06)  ಸಿಸಿಬಿ ಪೊಲೀಸರು ಕುದುರೆ ಬೆಟ್ಟಿಂಗ್ ಮೇಲೆ ದಾಳಿ ಮಾಡಿದ್ದರು. ಇದಾದ ಮೇಲೆ ಇದೀಗ  ಬೆಂಗಳೂರಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಚಿನ್ನದಂಗಡಿಗಳ ಕಮರ್ಷಿಯಲ್‌ ಟ್ಯಾಕ್ಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ದೊಡ್ಡಪೇಟೆ ಸರ್ಕಲ್ ನಲ್ಲಿರೊ ರಾಜಾ ಮಾರ್ಕೆಟ್ ಮೇಲೆ ದಾಳಿ ಶುಕ್ರವಾರ ಸಂಜೆ ದಾಳಿ ಮಾಡಿದ್ದಾರೆ.

ಸುಮಾರು 15ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀನೆ ನಡೆಸಿದ್ದಾರೆ. ತೆರಿಗೆ ವಂಚನೆ ದೂರು ಬಂದ ಹಿನ್ನೆಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.  ದಾಳಿ ವೇಳೆ ಅಪಾರ ಪ್ರಮಾಣದ ಟ್ಯಾಕ್ಸ್ ವಂಚನೆ ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಒಂದು ರೇಟು, ಸರ್ಕಾರಕ್ಕೆ ತೋರಿಸೋದೆ ಒಂದು ರೇಟು ಎಂಬ ದೂರು ಬಂದ ಕಾರಣಕ್ಕೆ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ.

 

click me!