
ಮೇಷ = ಸುಖ ಸಮೃದ್ಧಿ. ಸಮಾರಂಭದಲ್ಲಿ ಭಾಗಿಯಾಗುವಿರಿ. ಬಂಧು-ಮಿತ್ರರ ಒಡನಾಟ. ಪ್ರಯಾಣ ಸೌಖ್ಯ. ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಕಿರಿಕಿರಿ. ರೇಣುಕಾ ಮಾತೆಯ ಸ್ಮರಣೆ ಮಾಡಿ
ವೃಷಭ = ಕುಟುಂಬ ಸೌಖ್ಯ. ದಾಂಪತ್ಯದಲ್ಲಿ ಅನ್ಯೋನ್ಯತೆಉತ್ತಮ ಸಲಹೆ ಸಿಗಲಿದೆ. ಸಾಲ-ರೋಗ ಬಾಧೆ. ಧೈರ್ಯ-ಸಾಹಸಗಳು. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಿಥುನ = ಕುಟುಂಬ ಸೌಖ್ಯ. ಹಣಕಾಸಿನ ಸಮೃದ್ಧಿ. ಹೋಟೆಲ್, ದ್ರವ ವ್ಯಾಪಾರದಲ್ಲಿ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಮಕ್ಕಳಲ್ಲಿ ಕಲಹ. ರೇಣುಕಾ ಮಾತೆಯ ಸ್ಮರಣೆ ಮಾಡಿ
ಕರ್ಕ = ಆರೋಗ್ಯದಲ್ಲಿ ಚೇತರಿಕೆ. ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರಲ್ಲಿ ತಗಾದೆ. ಪ್ರಯಾಣದಲ್ಲಿ ತೊಂದರೆ. ವ್ಯಾಪಾರದಲ್ಲಿ ವಿಘ್ನಗಳು. ದಾಂಪತ್ಯದಲ್ಲಿ ಸೌಖ್ಯ. ಗ್ರಾಮ ದೇವತಾದರ್ಶನ ಮಾಡಿ
ಸಿಂಹ = ಲಾಭದ ದಿನ. ಸಹೋದರರಲ್ಲಿ ಅಸಹಾಯಕತೆ. ಕಾರ್ಯಗಳಲ್ಲಿ ಅನುಕೂಲ. ನಷ್ಟ ಕಡಿಮೆ. ಆಂಜನೇಯ ಪ್ರಾರ್ಥನೆ ಮಾಡಿ
ಕನ್ಯಾ = ಲಾಭದ ದಿನ. ಕಾರ್ಯಗಳಲ್ಲಿ ಅನುಕೂಲ. ಆಹಾರ ವ್ಯತ್ಯಾಸ. ಕುಟುಂಬದಲ್ಲಿ ಘರ್ಷಣೆಗಳು. ಸಂಗಾತಿಯಲ್ಲಿ ಸಾಮಸರ್ಯ. ಮನೆದೇವರ ಪ್ರಾರ್ಥನೆ ಮಾಡಿ
ತುಲಾ = ಕಾರ್ಯ ಸಿದ್ಧಿ. ಹೊಸ ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ಮನೋರಂಜನೆ. ಧನ ನಷ್ಟ. ಕುಟುಂಬದಲ್ಲಿ ಎಚ್ಚರವಹಿಸಿ. ಗುರು ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಕಡಿಮೆ ನಷ್ಟ. ಹಳೆಯ ಮಿತ್ರರ ನಂಟು. ಮನೆ ದೇವರ ಪ್ರಾರ್ಥನೆ ಮಾಡಿ
ಮಕರ = ಸಂಗಾತಿಯಲ್ಲಿ ಸಾಮರಸ್ಯ. ಜಲ ವ್ಯಾಪಾರದಲ್ಲಿ ಅನುಕೂಲ. ಕಾರ್ಯಗಳಲ್ಲಿ ವಿಘ್ನಗಳು. ಆರೋಗ್ಯ ಬಲ. ಯಂತ್ರೋದ್ಯಮದಲ್ಲಿ ಅನುಕೂಲ. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ
ಕುಂಭ = ಕಾರ್ಯಗಳಲ್ಲಿ ಪರಿಶ್ರಮ. ಅದೃಷ್ಟ ಕೈತಪ್ಪಲಿದೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಾಲ-ಶತ್ರುಗಳ ಬಾಧೆ ಇಲ್ಲ. ಯಲ್ಲಮ್ಮನ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಗಳ ಸಹಕಾರ. ಮಕ್ಕಳಲ್ಲಿ ಆತ್ಮೀಯತೆ. ಮನಸ್ಸಿಗೆ ಹಿತ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ