ದಿನ ಭವಿಷ್ಯ: ಈ ರಾಶಿಯವರಿಗೆ ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ

Suvarna News   | Asianet News
Published : Aug 01, 2020, 07:10 AM IST
ದಿನ ಭವಿಷ್ಯ: ಈ ರಾಶಿಯವರಿಗೆ ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ

ಸಾರಾಂಶ

01 ಆಗಸ್ಟ್‌ ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ಮನಸ್ಸಿಗೆ ಸಮಾಧಾನ, ತಾಯಿಯಿಂದ ಅನುಕೂಲ, ಸ್ತ್ರೀ-ಪುರುಷರಲ್ಲಿ ಮನಸ್ತಾಪ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ: ಆರೋಗ್ಯ ವ್ಯತ್ಯಾಸ, ಸ್ತ್ರೀಯರಿಗೆ ದೇಹಾಯಾಸ, ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ, ಶುಕ್ರಗ್ರಹ ಪ್ರಾರ್ಥನೆ ಮಾಡಿ, ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ: ಲಾಭ ಸಮೃದ್ಧಿ, ಕೊಂಚ ನಷ್ಟವೂ ಇದೆ, ಉನ್ನತ ಸ್ಥಾನ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ

ಕಟಕ: ಉದ್ಯೋಗದಲ್ಲಿ ಭದ್ರತೆ, ಕೃಷಿಕರಿಗೆ ಶುಭ ಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಅಕ್ಕಿ ದಾನ ಮಾಡಿ

ಸಿಂಹ: ಮನಸ್ಸಿಗೆ ಅಸಮಾಧಾನ, ದಾಂಪತ್ಯದಲ್ಲಿ-ಮಿತ್ರರರಲ್ಲಿ ಕೊಂಚ ಅಸಮಾಧಾನದ ವಾತಾವರಣ, ಗುರು ಸ್ಮರಣೆ ಮಾಡಿ

ಕನ್ಯಾ: ಎಚ್ಚರಿಕೆ ಬೇಕು, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಬುದ್ಧಿ ಮಂಕಾಗಲಿದೆ, ವಿಷ್ಣು ಸಹಸ್ರನಾಮ ಅಥವಾ ನಾರಾಯಣ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ!

ತುಲಾ: ದಾಂಪತ್ಯದಲ್ಲಿ ಅಪನಂಬಿಕೆ, ಮನಸ್ಸು ಚಂಚಲವಾಗಲಿದೆ, ಮಿಶ್ರಫಲ, ಅಮ್ಮನವರಿಗೆ ಬಿಳಿ ಪುಷ್ಪ ಸಮರ್ಪಣೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನಸ್ಸು: ಉತ್ತಮ ಫಲಗಳಿದ್ದಾವೆ, ಹೆಚ್ಚು ಯೋಚನೆ ಬೇಡ, ಗುರು ಹೆಚ್ಚಿನ ಬಲವನ್ನು ತಂದುಕೊಡಲಿದ್ದಾನೆ, ನಾಗ ಪ್ರಾರ್ಥನೆ ಮಾಡಿ

ಮಕರ: ದಾಂಪತ್ಯದಲ್ಲಿ ಏರುಪೇರು, ಮಿತ್ರರಿಂದ ಭಯ, ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ, ಚಂದ್ರ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಕುಂಭ: ಸ್ತ್ರೀಯರಿಂದ ಹಣ ನಷ್ಟ, ಶುಭಫಲವಿದೆ, ವಿದ್ಯಾರ್ಥಿಗಳು ಹಾದಿ ತಪ್ಪುವ ಸಾಧ್ಯತೆ, ಶ್ರೀಚಕ್ರ ಉಪಾಸನೆ ಮಾಡಿ

ಮೀನ: ಬಹಳ ಎಚ್ಚರಿಕೆ ಬೇಕು, ಮಕ್ಕಳ ಸಲುವಾಗಿ ಮನಸ್ಸಿಗೆ ನೋವು, ಹಣ ಹಾಗೂ ಮಾತಿನಿಂದ ಶತ್ರುಗಳ ಕಾಟ, ಕೃಷ್ಣನಿಗೆ ತುಳಸಿಹಾರ ಸಮರ್ಪಿಸಿ

PREV
click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ನೀಮ್‌ ಕರೋಲಿ ಬಾಬಾ ಆಶ್ರಮದಲ್ಲಿ ನಾನು ಕಂಡದ್ದೇನು!