Kannada

ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ ಎಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದು, ಸದ್ಯ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. 
 

Kannada

ಪೂಜೆಗಳಲ್ಲಿ ಬ್ಯುಸಿ

ಜೈಲಿನಿಂದ ಬಂದ ತಕ್ಷಣ ಪವಿತ್ರಾ ಗೌಡ ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಪೂಜೆ ಮಾಡಿಸಿದ್ದರು, ಅಲ್ಲದೇ ತಮ್ಮ ಮನೆಯಲ್ಲೂ ಸಹ ಪವಿತ್ರಾ ಪೂಜೆ ಮಾಡಿದ್ದರು. 
 

Image credits: Instagram
Kannada

ಹೊರರಾಜ್ಯಕ್ಕೆ ತೆರಳಲು ಅನುಮತಿ

ಪವಿತ್ರಾ ಈ ಸಲ ಕೋರ್ಟಿಗೆ ಹೋದಾಗ ಹೊರ ರಾಜ್ಯಕ್ಕೆ ಪ್ರಯಾಣಿಸಲು ಹಾಗೂ ತಮ್ಮ ಬ್ಯುಸಿನೆಸ್‌ ಮತ್ತೆ ಶುರು ಮಾಡಲು ಅನುಮತಿ ಬೇಕು ಎಂದು ಬೇಡಿಕೆ ಇಟ್ಟಿದ್ದು, ಅದಕ್ಕೆ ಕೋರ್ಟ್ ಸಮ್ಮತಿ ನೀಡಿತ್ತು. 
 

Image credits: Instagram
Kannada

ರೆಡ್ ಕಾರ್ಪೆಟ್

ಪವಿತ್ರಾ ಗೌಡ ಜೈಲಿಗೆ ಸೇರುವ ಮುನ್ನ ತಮ್ಮದೇ ಆದ ರೆಡ್ ಕಾರ್ಪೆಟ್ ಎನ್ನುವ ಡಿಸೈನರ್ ಶೋರೂಮ್ ತೆರೆದಿದ್ದರು. ಸಿನಿ ರಂಗದಲ್ಲೂ ತಾವು ಡಿಸೈನ್ ಮಾಡಿದ ಬಟ್ಟೆಗಳನ್ನು ನೀಡುತ್ತಿದ್ದರು.
 

Image credits: Instagram
Kannada

ಬ್ಯುಸಿನೆಸ್ ನಡೆಸಿದ ಮಗಳು

ಪವಿತ್ರಾ ಗೌಡ ಜೈಲಲ್ಲಿ ಇರೋವಾಗ ಪುತ್ರಿ ಖುಷಿ ಗೌಡ ಕೆಲವು ತಿಂಗಳು ಕಾಲ ಬ್ಯುಸಿನೆಸ್ ನಡೆಸಿಕೊಂಡು ಬಂದಿದ್ದರು ಎನ್ನುವ ಮಾಹಿತಿ ಕೂಡ ಇದೆ. 
 

Image credits: Instagram
Kannada

ರೀ ಲಾಂಚ್ ಮಾಡಲು ತಯಾರಿ

ಇದೀಗ ಜೈಲಿನಿಂದ ಹೊರ ಬಂದ ಮೇಲೆ ತಮ್ಮ ಬ್ಯುಸಿನೆಸ್ ಮತ್ತೆ ಲಾಂಚ್ ಮಾಡುವ ಬಗ್ಗೆ ಯೋಜನೆ ರೂಪಿಸಿರುವ ಹಾಗಿದೆ. ಅದಕ್ಕಾಗಿ ಎಲ್ಲಾ ತಯಾರಿ ಕೂಡ ನಡೆಸುತ್ತಿದ್ದಾರೆ ಪವಿತ್ರಾ ಗೌಡ. 
 

Image credits: Instagram
Kannada

ಶಿರಡಿ ಸಾಯಿ ಬಾಬಾನ ದರ್ಶನ

ಇದೀಗ ಪವಿತ್ರಾ ಗೌಡ ಶಿರಡಿಗೆ ತೆರಳಿದ್ದು, ಸಾಯಿ ಬಾಬಾನ ದರ್ಶನ ಪಡೆದು ಬಂದಿದ್ದಾರೆ. ಆ ಮೂಲಕ ಹೊಸ ಜೀವನ ಶುರು ಮಾಡುವ ಮುನ್ಸೂಚನೆ ಕೊಟ್ಟಿರುವ ಹಾಗಿದೆ. 
 

Image credits: Instagram
Kannada

ಸೋಶಿಯಲ್ ಮೀಡಿಯಾ ವಿಡಿಯೋ

ಪವಿತ್ರಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದು, ಸಾಯಿ ಬಾಬಾ ಫೋಟೊ ಮುಂದೆ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. 
 

Image credits: Instagram
Kannada

ಬ್ಯುಸಿನೆಸ್ ಮತ್ತೆ ಶುರು

ಸಾಯಿ ಬಾಬಾ ದರ್ಶನ ಪಡೆಯುವ ಮೂಲಕ ತಮ್ಮ ಬ್ಯುಸಿನೆಸ್ ಅನ್ನು ಮತ್ತೆ ಶುರು ಮಾಡುವ ಯೋಚನೆ ಇದ್ದರೂ ಇರಬಹುದು. ಯಾವುದಕ್ಕೂ ಕಾದು ನೋಡಬೇಕು. 
 

Image credits: Instagram

ಕ್ರಾಪ್ ಟಾಪ್, ಜೀನ್ಸ್ ಜೊತೆ ಬಿಂದಿ….ಭೂಮಿ ಲುಕ್ ಮೆಚ್ಚಿಕೊಂಡ ಫ್ಯಾನ್ಸ್

ಹಿಂದಿ ಬಿಗ್ ಬಾಸ್ 18 ಫಿನಾಲೆ: ವಿಜೇತರಿಗೆ ಸಿಗುವ ಬಹುಮಾನ ಮೊತ್ತವೆಷ್ಟು?

ಮೇಘಾ ಶೆಟ್ಟಿ ಅಂದ ನೋಡಿದ್ರೆ… ಸೀರೆಲಿ ಹುಡುಗಿರ ನೋಡಲೆಬಾರದು…ಹಾಡು ನೆನಪಾಗುತ್ತೆ

ಈ ಕಲಾವಿದರ ಜೊತೆ ನಟಿಸೋ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದ ಅಮೃತಧಾರೆಯ ಭಾಗ್ಯ