Kannada

ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ

ಮೈಸೂರು ಮಲ್ಲಿಗೆ: ಸಿ ಅಶ್ವತ್ಥ್ ಸಂಗೀತ,  ರತ್ನಮಾಲಾ ಪ್ರಕಾಶ್ ಗಾಯನ
 

Kannada

ಜೋಗದ ಸಿರಿ ಬೆಳಕಿನಲ್ಲಿ

ನಿತ್ಯೋತ್ಸವ: ನಿಸಾರ್ ಅಹಮದ್ ಪದ್ಯ. ಮೈಸೂರು ಅನಂತಸ್ವಾಮಿ ಸಮೂಹಗಾನ
 

Image credits: Freepik
Kannada

ಇಳಿದು ಬಾ ತಾಯಿ ಇಳಿದು ಬಾ

ಬೇಂದ್ರೆ ಅಜ್ಜನ ಪದ್ಯ. ಕಾಳಿಂಗ ನಾವುಡ ಅವರ ಗಾಯನ

Image credits: Freepik
Kannada

ದೀಪವು ನಿನ್ನದೇ ಗಾಳಿಯು ನಿನ್ನದೇ

ಕೆಎಸ್‌ ನರಸಿಂಹಸ್ವಾಮಿ ರಚನೆ, ರತ್ನಮಾಲಾ ಪ್ರಕಾಶ್‌ ಗಾಯನ

Image credits: Freepik
Kannada

ಎದೆತುಂಬಿ ಹಾಡಿದೆನು

ಜಿ ಎಸ್ ಶಿವರುದ್ರಪ್ಪ ರಚನೆ, ರಾಜು ಅನಂತಸ್ವಾಮಿ ಗಾಯನ.

Image credits: Freepik
Kannada

ತನುವು ನಿನ್ನದು ಮನವು ನಿನ್ನದು-

ಕುವೆಂಪು ರಚನೆಯ ಕಾವ್ಯ. ಭಾವತರಂಗ ಆಲ್ಬಮ್‌

Image credits: Pinterest
Kannada

ಹೇಳಿಹೋಗು ಕಾರಣ

ಸಿ ಅಶ್ವಥ್‌ ಅವರ ಗಾಯನದ ಪದ್ಯ. ಬಿಆರ್‌ ಲಕ್ಷ್ಣಣರಾವ್‌ ರಚನೆ.

Image credits: Pinterest
Kannada

ನನ್ನ ಇನಿಯನ ನೆಲೆಯ ಬಲ್ಲೆಯೇನೇ

ರತ್ನಮಾಲಾ ಪ್ರಕಾಶ್ ಗಾಯ, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ರಚನೆ

Image credits: Pinterest
Kannada

ಲೋಕದ ಕಣ್ಣಿಗೆ ರಾಧೆಯು ಕೂಡ

ಎಚ್ ಎಸ್ ವೆಂಕಟೇಶಮೂರ್ತಿ ರಚನೆ. ರಾಜು ಅನಂತಸ್ವಾಮಿ ಗಾಯನ
 

Image credits: Pinterest
Kannada

ನೀನಿಲ್ಲದೇ ನನಗೇನಿದೆ

ಎಂ ಎನ್ ವ್ಯಾಸರಾವ್ ರಚನೆ, ರತ್ನಮಾಲಾ ಪ್ರಕಾಶ್‌ ಗಾಯನ

Image credits: FREEPIK

ಕಲ್ಲು ಮನಸ್ಸಲ್ಲೂ ಭಾವ ಉಕ್ಕಿಸುವ ರವಿ ಬೆಳಗೆರೆ ಅವರ ಅದ್ಭುತ 10 ಪುಸ್ತಕಗಳು!

ಸೂಕ್ಷ್ಮ ಗ್ರಹಿಕೆಯ ಸಾಹಿತಿ ಪೂಚಂತೇ ಅವರ ಮಿಸ್‌ ಮಾಡದೇ ಓದಲೇಬೇಕಾದ 10 ಪುಸ್ತಕಗಳು!

ಪ್ರೀತಿ-ತ್ಯಾಗದ ಮಿಂಚು ಮೂಡಿಸುವ ಕನ್ನಡದ 10 ಪ್ರೇಮ ಕಾದಂಬರಿಗಳು!

ಅಕ್ಷಯ್‌ ಕುಮಾರ್‌ 'ಗೇ' ಅಂದುಕೊಂಡಿದ್ದೆ? ಅತ್ತೆಗೆ ಯಾಕೆ ಬಂತು ಈ ಅನುಮಾನ?