ಹೆಚ್ಚುವರಿ ನೀರು ಹೋಗಲು ಕುಂಡದ ಕೆಳಭಾಗದಲ್ಲಿ ಸಣ್ಣ ರಂಧ್ರ ಮಾಡಬೇಕು.
ಮಣ್ಣನ್ನು ತೇವಾಗಿಡಲು ಬೇಕಾಗುವಷ್ಟು ನೀರನ್ನು ಮಾತ್ರ ಹಾಕಿ. ಹೆಚ್ಚು ನೀರು ಸಸ್ಯಗಳನ್ನು ಕೊಲ್ಲಬಹುದು. ಸೀಮಿತ ಪ್ರಮಾಣದಲ್ಲಿ ನೀರು ಸೇರಿಸಿ.
ತರಕಾರಿ ಬೆಳವಣಿಗೆಗೆ ಸೂರ್ಯನ ಬೆಳಕು ಮುಖ್ಯ. ದಿನಕ್ಕೆ ಕನಿಷ್ಠ 4-5 ಗಂಟೆ ಸಸ್ಯಗಳ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುವಂತಿರಬೇಕು.
ಬೇರುಗಳಿಗೆ ಗಾಳಿ ಸಿಗುವಂತಿರಬೇಕು. ಕಾಲಕಾಲಕ್ಕೆ ಕಳೆ ತೆಗೆಯುತ್ತಿರಬೇಕು. ಮಣ್ಣು ಸಡಿಲಗೊಳಿಸುತ್ತಿರಬೇಕು.
ಮನೆಯಲ್ಲಿ ಟೀ ಪುಡಿ, ಹಣ್ಣಿನ ಸಿಪ್ಪೆ ಒಣಗಿಸಿ ಪುಡಿ ಮಾಡಿ ತರಕಾರಿ ಬೆಳೆಸಬೇಕು. ಇದು ನೈಸರ್ಗಿಕ ಗೊಬ್ಬರವಾಗುತ್ತದೆ.
ತರಕಾರಿ ಬೆಳೆಯುವ ಕುಂಡಗಳನ್ನು ಅಚ್ಚುಕಟ್ಟಾಗಿ ಒಂದು ಮತ್ತೊಂದರ ನಡುವೆ ಅಂತರವಿರುವಂತೆ ನೋಡಿಕೊಳ್ಳಿ.
ಇದನ್ನ ಕರಿಬೇವಿನ ಗಿಡಕ್ಕೆ ಮರಿದೆ ಹಾಕಿ, ಎರಡು ಪಟ್ಟು ಹೆಚ್ಚು ಎಲೆ ನೋಡ್ತೀರಿ
ಕೇವಲ 10,000 ರೂ.ಗೆ 9KT ಡೈಮಂಡ್ ರಿಂಗ್! ಇಲ್ಲಿವೆ 7 ಬಜೆಟ್ ಫ್ರೆಂಡ್ಲಿ ಡಿಸೈನ್ಸ್
1 KG ಚಿಕನ್ಗೆ ಎಷ್ಟು ಶುಂಠಿ-ಬೆಳ್ಳುಳ್ಳಿ ಹಾಕಬೇಕು? ಬಾಣಸಿಗರ ಸೀಕ್ರೆಟ್ ಟಿಪ್ಸ್
ರೌಂಡ್ ಅಲ್ಲ, ಈಗ ಸ್ಕ್ವೇರ್ ಶೇಪ್ ಚಿನ್ನದ ಓಲೆಗಳದ್ದೇ ಟ್ರೆಂಡ್! ಇಲ್ಲಿದೆ 7 ಡಿಸೈನ್