Kannada

ಪೋಷಕಾಂಶಗಳ ಗಣಿ

ಮೊಟ್ಟೆ ಬೇಯಿಸುವಾಗ ಅದರ ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ರಂಜಕದಂತಹ ಸೂಕ್ಷ್ಮ ಪೋಷಕಾಂಶಗಳು ನೀರಿಗೆ ಇಳಿಯುತ್ತವೆ.

Kannada

ಹಸಿರಾಗಿ ಬೆಳೆಯುತ್ತವೆ

ಕ್ಯಾಲ್ಸಿಯಂ ಕೊರತೆಯಿಂದ ಗಿಡಗಳ ಬೇರು ಹಾಗೂ ಎಲೆಗಳು ಬೇಗ ಮುದುಡುತ್ತವೆ. ಆಗ ಈ ನೀರನ್ನು ಬಳಸುವುದರಿಂದ ಗಿಡಗಳ ಬೇರು ಗಟ್ಟಿಯಾಗಿ, ಹಸಿರಾಗಿ ಬೆಳೆಯುತ್ತವೆ.

Image credits: magnific
Kannada

ಹೂವು-ಹಣ್ಣುಗಳ ಇಳುವರಿ ಹೆಚ್ಚು

ವಿಶೇಷವಾಗಿ ಗುಲಾಬಿ, ದಾಸವಾಳ ಮತ್ತು ತರಕಾರಿ ಗಿಡಗಳಿಗೆ ಈ ನೀರು ಅಮೃತ. ಇದನ್ನು ಬಳಸುವುದರಿಂದ ಗಿಡಗಳಲ್ಲಿ ಮೊಗ್ಗುಗಳು ಹೆಚ್ಚಾಗಿ ರಾಶಿ ರಾಶಿ ಹೂಗಳು ಬಿಡುತ್ತವೆ.

Image credits: INSTAGRAM
Kannada

ಮಣ್ಣಿನ ಫಲವತ್ತತೆ

ರಾಸಾಯನಿಕ ಗೊಬ್ಬರಗಳ ಬದಲು ಈ ನೈಸರ್ಗಿಕ ನೀರನ್ನು ಬಳಸಿದರೆ ಮಣ್ಣಿನ pH ಮಟ್ಟ ಸಮತೋಲನದಲ್ಲಿರುತ್ತದೆ ಮತ್ತು ಫಲವತ್ತತೆ ಹೆಚ್ಚುತ್ತದೆ.

Image credits: Getty
Kannada

ಬಳಸುವ ಸರಿಯಾದ ವಿಧಾನ

ಮೊಟ್ಟೆ ಬೇಯಿಸಿದ ನೀರನ್ನು ಹಾಗೆಯೇ ಸುರಿಯಬೇಡಿ! ಅದು ಸಂಪೂರ್ಣವಾಗಿ ತಣ್ಣಗಾದ (Normal temperature) ನಂತರವೇ ಗಿಡಗಳ ಬುಡಕ್ಕೆ ಹಾಕಿ.

Image credits: Getty
Kannada

ಎಚ್ಚರಿಕೆ ಇರಲಿ!

ಮೊಟ್ಟೆ ಬೇಯಿಸುವಾಗ ನೀರಿನಲ್ಲಿ ಉಪ್ಪು (Salt) ಹಾಕಿದ್ದರೆ, ಅಂತಹ ನೀರನ್ನು ಗಿಡಗಳಿಗೆ ಎಂದಿಗೂ ಬಳಸಬೇಡಿ. ಉಪ್ಪಿಲ್ಲದ ನೀರನ್ನು ಮಾತ್ರ ಗಿಡಗಳಿಗೆ ಹಾಕಬೇಕು.

Image credits: Getty

ದಿನ ಬಳಕೆಗೆ ಕೇವಲ 2 ಗ್ರಾಂ ಚಿನ್ನದ ಹೂವಿನ ಡಾಲರ್ ಡಿಸೈನ್‌ಗಳು!

Ghee: ಪ್ರತಿದಿನ ತುಪ್ಪ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆಗಳಿದ್ದರೆ ಹುಷಾರಾಗಿರಿ!

Silver Bracelet: ಕಡಿಮೆ ಬಜೆಟ್‌ನಲ್ಲಿ ಬೆಳ್ಳಿ ಬ್ರೇಸ್ಲೆಟ್‌ಗಳು: ಇಲ್ಲಿವೆ ನೋಡಿ ಸೂಪರ್ ಡಿಸೈನ್ಸ್

Stud Earrings: 100 ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಗೋಲ್ಡ್ ಲುಕ್ ಸ್ಟಡ್ ಓಲೆಗಳು!