ಅಕ್ಕಿ, ಬೇಳೆ, ಹಿಟ್ಟಿನಲ್ಲಿ ಬಿರಿಯಾನಿ ಎಲೆ ಇಡುವುದರಿಂದ ಪ್ರಯೋಜನಗಳೇನು?
life Oct 15 2024
Author: Anusha Kb Image Credits:others
Kannada
ಬಿರಿಯಾನಿ ಎಲೆ
ಬಿರಿಯಾನಿ ಎಲೆಗಳನ್ನು ಅಕ್ಕಿ, ಹಿಟ್ಟು, ಬೇಳೆಗಳ ಡಬ್ಬದಲ್ಲಿ ಇಟ್ಟರೆ ಕೀಟವಾಗುವುದಿಲ್ಲ.
Kannada
ಕೀಟಗಳಿಂದ ರಕ್ಷಣೆ
ಏಕೆಂದರೆ ಈ ಎಲೆಯ ವಾಸನೆ ಅವುಗಳಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ಯಾವುದೇ ಧಾನ್ಯಗಳಲ್ಲಿ ಬಿರಿಯಾನಿ ಎಲೆ ಹಾಕಿ ಮುಚ್ಚಳ ಮುಚ್ಚಿ.
Kannada
ಧಾನ್ಯ ಹೆಚ್ಚು ಕಾಲ ತಾಜಾವಾಗಿರಿಸುತ್ತದೆ
ಬಿರಿಯಾನಿ ಎಲೆಗಳ ಔಷಧೀಯ ಗುಣಗಳು ಹಾಗೂ ವಾಸನೆ ಅಕ್ಕಿ, ಹಿಟ್ಟು, ಬೇಳೆಯನ್ನು ಹೆಚ್ಚು ಕಾಲ ತಾಜಾವಾಗಿಡುತ್ತದೆ.
Kannada
ಬೂಷ್ಟು, ಕ್ರಿಮಿ ತಡೆಯುತ್ತದೆ
ಬಿರಿಯಾನಿ ಎಲೆಗಳಲ್ಲಿ ಬೂಷ್ಟು ನಿರೋಧಕ ಗುಣಗಳೂ ಹೇರಳವಾಗಿವೆ. ಇದು ಹಿಟ್ಟು, ಅಕ್ಕಿ, ಬೇಳೆಗಳನ್ನು ಬೂಷ್ಟು, ಕ್ರಿಮಿಗಳಿಂದ ರಕ್ಷಿಸುತ್ತದೆ.
Kannada
ಜೀವಿತಾವಧಿಯನ್ನು ಹೆಚ್ಚಳ
ಬಿರಿಯಾನಿ ಎಲೆಗಳಿಂದ ಅಕ್ಕಿ, ಬೇಳೆ, ಹಿಟ್ಟಿನ ಜೀವಿತಾವಧಿ ಹೆಚ್ಚಾಗುತ್ತದೆ. ಏಕೆಂದರೆ ಈ ಎಲೆಗಳು ನೈಸರ್ಗಿಕ ಕೀಟನಿರೋಧಕವಾಗಿ ಕೆಲಸ ಮಾಡುತ್ತವೆ.
Kannada
ಕಡಿಮೆ ವೆಚ್ಚದ ವಿಧಾನ
ವಾಸ್ತವವಾಗಿ ಇದು ಯಾವುದೇ ಖರ್ಚಿಲ್ಲದ ವಿಧಾನ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೀಟನಾಶಕಗಳು ಅಥವಾ ರಾಸಾಯನಿಕ ಉತ್ಪನ್ನಗಳನ್ನು ಬಳಸದೆಯೇ ಆಹಾರ ಪದಾರ್ಥಗಳನ್ನು ಕೀಟಗಳಿಂದ ರಕ್ಷಿಸುತ್ತದೆ.