Kannada

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

ಸಮೀಕ್ಷೆಯಿಂದಾಗಿ ಜ್ಞಾನವಾಪಿ ಕ್ಯಾಂಪಸ್‌ ಮತ್ತೆ ವಿವಾದಕ್ಕೆ ಸಿಲುಕಿದೆ. ಮೇ 2022ರಲ್ಲಿ ನಡೆದ ವಿಡಿಯೋಗ್ರಫಿ ಸಮೀಕ್ಷೆಯು ಮಸೀದಿ ಆವರಣದಲ್ಲಿ ಶಿವಲಿಂಗವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. 
 

Kannada

ಜ್ಞಾನವಾಪಿ ವಿವಾದ ಯಾವಾಗ ಆರಂಭ?

ಜ್ಞಾನವಾಪಿ ವಿವಾದವು ಆಗಸ್ಟ್‌ 18, 2022ರಂದು ಪ್ರಾರಂಭ. ಜುಲೈ 21, 2823 ರಂದು ವಾರಣಾಸಿ ನ್ಯಾಯಾಲಯವು ಸಮೀಕ್ಷೆಯ ನಿರ್ಧಾರವನ್ನು ನೀಡಿತು‌.

Image credits: @SocialMediaViral
Kannada

ಜ್ಞಾನವಾಪಿ ಕ್ಯಾಂಪಸ್‌ ಸಮೀಕ್ಷೆ ಏಕೆ..?

ಮಸೀದಿ ಅಡಿಯಲ್ಲಿ ಶಿವ ಮಂದಿರ ಸಮಾಧಿಯಾಗಿದೆ ಎಂದು ಹಿಂದೂಗಳು ಪ್ರತಿಪಾದಿಸಿದ್ದಕ್ಕೆ.

Image credits: @SocialMediaViral
Kannada

ಜ್ಞಾನವಾಪಿ ಉಪನಾಮದ ಅರ್ಥ

ವಾರಣಾಸಿಯಲ್ಲಿರುವ ಜ್ಞಾನವಾಪಿ ಸಂಕೀರ್ಣವು ಕಾಶಿ ವಿಶ್ವನಾಥ ದೇವಾಲಯದೊಂದಿಗೆ ವಿವಾದಿತ ಮಸೀದಿಯನ್ನು ಸಹ ಹೊಂದಿದೆ.
 

Image credits: @SocialMediaViral
Kannada

ದೇವಾಲಯವು 1500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ

ಕಾಶಿ ವಿಶ್ವನಾಥ ದೇವಾಲಯವುನ್ನು ಶಿವಪುರಾಣ, ಲಿಂಗ ಪುರಾಣ, ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಪುರಾಣಗಳನ್ನು ಆಧರಿಸಿ ಜ್ಞಾನವಾಪಿ ದೇವಾಲಯವನ್ನು 1500-1700 ವರ್ಷಗಳ ಹಿಂದೆ ನಿರ್ಮಿಸಲಾಗಿದೆ.

Image credits: @SocialMediaViral
Kannada

ಔರಂಗಜೇಬನಿಂದ ದೇವಾಲಯ ಕೆಡವಿ ಮಸೀದಿ ನಿರ್ಮಾಣ

ಕ್ರೂರ  ಔರಂಗಜೇಬನು 1669 ರಲ್ಲಿ ವಾರಣಾಸಿಯ ಜ್ಞಾನವಾಪಿ ದೇವಾಲಯವನ್ನು ಅನೇಕ ದೇವಾಲಯಗಳೊಂದಿಗೆ ಕೆಡವಿದನು ಮತ್ತು ಅದರ ಮೇಲೆ ಮಸೀದಿಯನ್ನು ನಿರ್ಮಿಸಿದನು.
 

Image credits: @SocialMediaViral

ದೇಶದಲ್ಲಿ ಅತೀಹೆಚ್ಚು ಹಿಂದು ಜನಸಂಖ್ಯೆ ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ವಾಹನ ನಂಬರ್ ಪ್ಲೇಟಿಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!

ಕಾಶ್ಮೀರ ಹಿಂದಿನಂತಿಲ್ಲ, ಜಿ20ಗಾಗಿ ಭೂಲೋಕದ ಸ್ವರ್ಗವಾದ ಪಂಡಿತರ ನಾಡು!

ದಕ್ಷಿಣ ಕಾಶಿ ನಂಜುಂಡೇಶ್ವರನ ಆಶೀರ್ವಾದ ಪಡೆದ ಪ್ರಧಾನಿ ಮೋದಿ