ಸನಾತನ ಧರ್ಮದಲ್ಲಿ ಮೊಸರಿಗೆ ಮಹತ್ವವಿದೆ. ಮೊಸರು ಆರೋಗ್ಯಕಾರಕವಾಗಿದೆ. ಮನೆಯಿಂದ ಯಾವುದೇ ಕೆಲಸಗಳಿಗೆ ಹೊರಗೆ ಹೋಗುವ ಮುನ್ನ ಮೊಸರು ಸಕ್ಕರೆ ತಿನ್ನಬೇಕು ಎಂದು ಹಿರಿಯರು ಹೇಳುತ್ತಾರೆ. ಇದರ ಹಿನ್ನೆಲೆ ಏನು ಅಂತಾ ತಿಳಿಯೋಣ.
health-life Dec 11 2024
Author: Ravi Janekal Image Credits:Getty
Kannada
തൈര്
ಯಾವುದಾದರು ಶುಭ ಕಾರ್ಯಗಳಿಗೆ ಅಥವಾ ಮಹತ್ವದ ಕೆಲಸಗಳಿಗೆ ಮನೆಯಿಂದ ಹೊರಗೆ ಹೋದಾಗ ಅಜ್ಜಿಯರು ಮನೆಯಿಂದ ಹೊರಡುವ ಮುನ್ನ ಮೊಸರು-ಸಕ್ಕರೆ ತಿನ್ನಲು ಹೇಳುತ್ತಿರುತ್ತಾರೆ. ಆದರೆ ಇದರ ಹಿಂದಿನ ಕಾರಣ ಹೆಚ್ಚಿನವರಿಗೆ ತಿಳಿದಿಲ್ಲ.
Image credits: Getty
Kannada
തെെര്
ಹಿಂದೂ ಧರ್ಮದಲ್ಲಿ ಮೊಸರನ್ನು ಪಂಚಾಮೃತವೆಂದೇ ಪರಿಗಣಿಸಲಾಗುತ್ತೆ. ಅಲ್ಲದೇ ಬಿಳಿ ಬಣ್ಣವು ಚಂದ್ರನ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಇದನ್ನ ಸಕ್ಕರೆಯೊಂದಿಗೆ ಸೇವಿಸಿದಾಗ ಅದು ಚಂದ್ರನಿಂದ ಶುಭವಾಗುತ್ತದೆ ಎಂಬ ನಂಬಿಕೆ
Image credits: Getty
Kannada
തെെര്
ಮೊಸರು ಸಕ್ಕರೆ ಸೇವನೆಯಿಂದ ಚಂದ್ರ, ಮಂಗಳದಿಂದ ಅದೃಷ್ಟವು ಬಲಗೊಳ್ಳುತ್ತದೆ ಮತ್ತು ಮನಸ್ಸು ಕೂಡ ಶಾಂತವಾಗಿರುತ್ತದೆ. ಆದ್ದರಿಂದಲೇ ಹಿರಿಯರು ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದನ್ನು ಶುಭವೆಂದು ನಂಬಿಕೆ.
Image credits: Getty
Kannada
ವೈಜ್ಞಾನಿಕ ಆಧಾರವೇನು?
ಮೊಸರು ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳಿವೆ. ನೀವು ಮನೆಯಿಂದ ಹೊರಗೆ ಹೋಗುವ ಮುನ್ನ ಮೊಸರು ಮತ್ತು ಸಕ್ಕರೆ ಸೇವಿಸಿದಾಗ ಶಕ್ತಿಯನ್ನು ನೀಡುತ್ತದೆ
Image credits: Pinterest
Kannada
തൈര്
ಮೊಸರಿನೊಂದಿಗೆ ಸಕ್ಕರೆಯನ್ನು ಬೆರೆಸಿದಾಗ ಅದು ಗ್ಲೂಕೋಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ ಮತ್ತು ಅಜೀರ್ಣ ಇತ್ಯಾದಿ ಸಮಸ್ಯೆಯೂ ಇರುವುದಿಲ್ಲ
Image credits: Getty
Kannada
തൈര്
ನಮ್ಮ ಹಿರಿಯ ಸಲಹೆ ಕೇವಲ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿಲ್ಲ ಆರೋಗ್ಯಕ್ಕೆ ಸಂಬಂಧಿಸಿದೆ.