Food

ಬೇಳೆ ದಾಲ್‌, ಸಾಂಬರ್‌ಗೆ ಉಪ್ಪು-ಅರಿಶಿಣ ಯಾವಾಗ ಹಾಕಬೇಕು?

ಬೇಳೆಯ ಮಹತ್ವ

ಅನ್ನ ಮತ್ತು ರೋಟಿಯೊಂದಿಗೆ ಬೇಳೆ ದಾಲ್ ಭಾರತೀಯ ಊಟದಲ್ಲಿ ಮುಖ್ಯ. ಬೇಳೆ ಬೇಯಿಸುವುದು ಸುಲಭ., ಆದರೆ ಸರಿಯಾಗಿ ಬೇಯಿಸುವುದು ಹೇಗೆ ಎಂದು ಎಲ್ಲರಿಗೂ ತಿಳಿದಿಲ್ಲ.

ರುಚಿ ಕೂಡ ಮುಖ್ಯ

ಬೇಳೆ ಬೇಯಿಸುವುದು ಸುಲಭವಾದರೂ ಅದರಲ್ಲಿ ಉತ್ತಮ ರುಚಿ ಇಲ್ಲದಿದ್ದರೆ ವ್ಯರ್ಥವಾಗುತ್ತದೆ. ಬೇಳೆ ಬೇಯಿಸುವ ಪ್ರಮುಖ ಸಲಹೆಗಳು ಇಲ್ಲಿವೆ.

ಯಾವಾಗ ಉಪ್ಪು, ಅರಿಶಿಣ ಹಾಕಬೇಕು?

ಬೇಳೆಯನ್ನು ಬೇಯಿಸುವಾಗ ಅರಿಶಿಣ ಮತ್ತು ಉಪ್ಪನ್ನು ಯಾವಾಗಲೂ ಬೇಳೆ ಬೇಯುವ ಮೊದಲು ನೀರಿನೊಂದಿಗೆ ಹಾಕಬೇಕು. ಇದು ಉಪ್ಪು ಬೇಳೆಯಲ್ಲಿ ಹೀರಿಕೊಂಡು ಚೆನ್ನಾಗಿ ಬೇಯಲು ಸಹಾಯ ಮಾಡುತ್ತದೆ.

ಅರಿಶಿನ ಕೂಡ ಮುಖ್ಯ

ಬೇಳೆಯೊಂದಿಗೆ ಉಪ್ಪು ಹಾಕುವಾಗಲೇ ಅರಿಶಿಣವನ್ನು ಕೂಡ ಹಾಕಿ. ಇದರಿಂದ ಅರಿಶಿನದ ಬಣ್ಣ ಬೇಳೆಯಲ್ಲಿ ಚೆನ್ನಾಗಿ ಬೆರೆಯುತ್ತದೆ ಮತ್ತು ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಒಗ್ಗರಣೆಯಲ್ಲಿ ಉಪ್ಪು, ಅರಿಶಿನ ಬೇಡ

ಬೇಳೆ ಸಾಂಬಾರ್ ಅಥವಾ ದಾಲ್ ಅನ್ನು ಮಾಡುವಾಗ ಜನರು ಉಪ್ಪು ಮತ್ತು ಅರಿಶಿನವನ್ನು ಒಗ್ಗರಣೆ ಹಾಕುವಾಗ ಹಾಕುತ್ತಾರೆ. ಇದರಿಂದ ಉಪ್ಪು ಮತ್ತು ಅರಿಶಿಣದ ರುಚಿ ಬೇಳೆಯಲ್ಲಿ ಸರಿಯಾಗಿ ಬೆರೆಯುವುದಿಲ್ಲ.

ಪ್ರಮಾಣದ ಬಗ್ಗೆ ಗಮನವಿರಲಿ

ಬೇಳೆಯ ದಾಲ್ ಮಾಡುವಾಗ ಅರಿಶಿಣ, ಮೆಣಸಿನಕಾಯಿ, ಉಪ್ಪು ಮತ್ತು ಬೇಳೆಗೆ ಸೇರಿದಂತೆ ಅದರ ಒಗ್ಗರಣೆಯ ಸರಿಯಾದ ಪ್ರಮಾಣ ತಿಳಿದಿರಬೇಕು.

ಪೌಷ್ಟಿಕಾಂಶಯುಕ್ತ ಮಖಾನದಿಂದ ಮಾಡಿ ರುಚಿ ರುಚಿಯಾದ ಪಾನೀಯ : ರೆಸಿಪಿ ಇಲ್ಲಿದೆ

ಅನ್ನಕ್ಕೆ ಸಖತ್ ರುಚಿ ನೀಡುವ ಸಿಂಧಿ ಕಢಿ ರೆಸಿಪಿ ಒಮ್ಮೆ ಟ್ರೈ ಮಾಡಿ

ಇದು ಮಹಿಳೆಯರಿಗೆ ಮಾತ್ರ, PCOS ಇದ್ದರೆ ಇದನ್ನು ಮುಟ್ಟಬೇಡಿ

ಬೆಳಗಿನ ಉಪಹಾರಕ್ಕೆ ಮಾಡಿ ಈ ಏಳು ಬಗೆಯ ಪಂಜಾಬಿ ಪರಾಠ: ಇಲ್ಲಿದೆ ಸುಲಭ ರೆಸಿಪಿ