Kannada

ಸ್ವರ್ಗದಲ್ಲೂ ಜಗಳ

ನಿಮಗೆ ಗೊತ್ತಾ ಸ್ವರ್ಗದಲ್ಲಿರುವ ದೇವರು ಕೂಡ ಚರ್ಚೆಯಲ್ಲಿ ತೊಡಗುತ್ತಾರೆ ಅನ್ನೋದು ನಿಮಗೆ ಗೊತ್ತಾ? ಲಕ್ಷ್ಮೀ ದೇವಿ ಜೊತೆ ಕೂಡ ಇದೇ ಅಗಿತ್ತು.

Kannada

ಲಕ್ಷ್ಮೀ ದೇವಿ ಮೇಲೆ ಕೋಪ

ಒಂದು ಬಾರಿ ಸಂಪತ್ತಿನ ದೇವತೆಯಾದ ಮಹಾಲಕ್ಷ್ಮೀಗೆ ಎಲ್ಲಾ ದೇವತೆಯರು ತನ್ನನ್ನು ಮೂಲೆಗುಂಪು ಮಾಡುತ್ತಾರೆ ಎಂದೆನಿಸಿತು.

Image credits: istock
Kannada

ಕಾರಣ ಇಷ್ಟೇ

ದೇವತೆಗಳು ಲಕ್ಷ್ಮೀಯನ್ನು ಜರಿಯುತ್ತಾ, ನೀನು ಯಾವತ್ತೂ ಒಂದೇ ಜಾಗದಲ್ಲಿ ತುಂಬಾ ಹೊತ್ತು ಇರೋದೆ ಇಲ್ಲ. ಒಂದು ಕಡೆ ಆರಾಮವಾಗಿದೆ ಅಂದಕೋಡಲೇ ಬೇರೆ ಜಾಗಕ್ಕೆ ಹೋಗುವೆ ಯಾಕೆ ಎಂದು ಪ್ರಶ್ನಿಸಿದರು.

Image credits: pinterest ai modified
Kannada

ಇದು ಸುಳ್ಳು ಎಂದ ಲಕ್ಷ್ಮಿ

ದೇವತೆಗಳು ಹೀಗೆ ಹೇಳಿದ ತಕ್ಷಣ ಲಕ್ಷ್ಮೀ ದೇವಿ ಅಲ್ಲ, ಇದು ಸುಳ್ಳು, ಯಾವ ಮನೆಯಲ್ಲಿ ನನಗೆ ಸ್ವಾಗತ ದೊರೆಯುತ್ತೊ, ಆ ಮನೆಯಲ್ಲಿ ನಾನು ವಾಸ ಮಾಡುತ್ತೇನೆ ಎಂದರು.

Image credits: pixabay
Kannada

ಎಲ್ಲಿರುತ್ತಾಳೆ ಲಕ್ಷ್ಮೀ

ಆ ಮನೆಯ ಜನರು ಮುಂದಾಲೋಚನೆ ಮಾಡಿ ಬದುಕಿದರೆ, ಶ್ರದ್ಧೆಯಿಂದ ಕೆಲಸ ಮಾಡಿದರೆ ಹಾಗೂ ಬುದ್ದಿವಂತಿಕೆಯಿಂದ ಹಣ ಉಳಿಸಿದರೆ ಅವರೊಂದಿಗೆ ನಾನು ಸದಾ ಇರುತ್ತೇನೆ.

Image credits: Getty
Kannada

ಈ ಕಾರಣ ಒಂದು ಜಾಗದಲ್ಲಿ ಉಳಿಯಲ್ಲ ಲಕ್ಷ್ಮೀ

ಆದರೆ ಏನಾಗುತ್ತೆ ಅಂದ್ರೆ, ನಾನು ಯಾವಾಗ ಒಂದು ಸ್ಥಳದಲ್ಲಿ ಹೆಚ್ಚು ಸಮಯ ಇರುತ್ತೇನೆಯೋ, ಅಲ್ಲಿ ಜನರು ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾರೆ. ಹಾಗಾಗಿ ನಾನು ಆ ಜಾಗವನ್ನು ಬಿಡಬೇಕಾಗುತ್ತೆ.

Image credits: pinterest
Kannada

ಭೂಮಿಗೆ ವರುಷ, ಲಕ್ಷ್ಮೀಗೆ ನಿಮಿಷ

ನೆನಪಿರಲಿ ನಿಮಗೆ ವರ್ಷವಾದುದು, ಲಕ್ಷ್ಮೀ ದೇವಿಗೆ ನಿಮಿಷ. ಹಾಗಾಗಿ ನೀವು ಶ್ರೀಮಂತರಾದ ಬಳಿಕ, ನಿಮ್ಮ ಜೀವನ, ಗುಣ, ಆಚಾರ, ವಿಚಾರಗಳನ್ನು ಬದಲಿಸಬೇಡಿ. ಸನ್ನಡತೆಯಿಂದ ನಡೆಯಿರಿ. ಆವಾಗ ಲಕ್ಷ್ಮೀ ನಿಮ್ಮ ಜೊತೆ ಇರುತ್ತಾಳೆ.

Image credits: Pinterest

ತಿರುಪತಿಯಲ್ಲಿ 3 ದಿನ ಟಿಕೆಟ್ ವಿತರಣೆ ಇಲ್ಲ

ದೀಪಾವಳಿಗೆ ಹಿತ್ತಾಳೆ ಶೋಪೀಸ್‌, ವಿಗ್ರಹ ತೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!

Chanakya Niti: ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸೋದು ಹೇಗೆ?

ಚಾಣಕ್ಯ ನೀತಿ: ಮಹಿಳೆಯರೇ 4 ಸಂದರ್ಭಗಳಲ್ಲಿ ಮೌನವಾಗಿರಿ; ಮಾತು ತುಂಬಾ ಡೇಂಜರ್