Kannada

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ

Kannada

ಎಷ್ಟು ಕಾಣಿಕೆ ಸಂಗ್ರಹ?

ಕಳೆದ ಡಿಸೆಂಬರ್‌-ಜನವರಿಯ 22 ದಿನಗಳ ಹುಂಡಿ ಎಣಿಕೆಯಲ್ಲಿ 3,42,70,305 ನಗದು, 10,84,160 ನಾಣ್ಯ ಸೇರಿ ಒಟ್ಟು 3,53,54,465 ರೂಪಾಯಿ

Image credits: Facebook
Kannada

ಚಿನ್ನ ಸಂಗ್ರಹ

ಹಣ ಅದೇ ರೀತಿ 32 ಗ್ರಾಮ್ ಚಿನ್ನ, 127 ಗ್ರಾಮ್ ಬೆಳ್ಳಿ ಆಭರಗಳನ್ನು ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ.

Image credits: Facebook
Kannada

ಲಕ್ಷಾಂತರ ಭಕ್ತರ ಆಗಮನ

ವರ್ಷಾಂತ್ಯ, ಹೊಸ ವರ್ಷ ಹಾಗೂ ಸಂಕ್ರಾಂತಿ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು ಈ ವೇಳೆ ರಾಯರಿಗೆ ಕಾಣಿಕೆಯನ್ನು ಸಮರ್ಪಿಸಿ ಭಕ್ತಿಮೆರೆದಿದ್ದರು.

Image credits: Facebook

ಶ್ರೀಮಂತರಾಗಲು ಏನು ಮಾಡಬೇಕು? ಚಾಣಕ್ಯ ನೀತಿಗಳಲ್ಲಿವೆ ಸೂಪರ್ ಟಿಪ್ಸ್

ಲಕ್ಷ್ಮೀ ಚಂಚಲೆಯೇ? ಅಲ್ವೇ ಅಲ್ಲ… ಈ ಕಾರಣಕ್ಕಾಗಿ ಒಂದೇ ಕಡೆ ಉಳಿಯಲ್ಲ ದೇವತೆ

ತಿರುಪತಿಯಲ್ಲಿ 3 ದಿನ ಟಿಕೆಟ್ ವಿತರಣೆ ಇಲ್ಲ

ದೀಪಾವಳಿಗೆ ಹಿತ್ತಾಳೆ ಶೋಪೀಸ್‌, ವಿಗ್ರಹ ತೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!