Entertainment

ವೀರ ಸಿಂಧೂರ ಲಕ್ಷ್ಮಣ

ಕೌಂಡಿನ್ಯ ಅವರು ದಾಖಲೆಗಳೊಂದಿಗೆ ಸಂಶೋಧನೆ ಮಾಡಿ ರಚಿಸಿರುವ ಮಹೋನ್ನತ ಕೃತಿ. ಮಹಾನ್ ದೇಶ ಭಕ್ತ ಮತ್ತು ಅಪ್ರತಿಮ ಹೋರಾಟಗಾರನ ವಿವರವಿದೆ.

Image credits: our own

ಶಿಲ್ಪಶ್ರೀ

ಚಾವುಂಡರಾಯನ ಜೀವನದ ಮೇಲೆ ಬರೆದ ಕಾದಂಬರಿ.ತರಾಸು ಅವರ ಕೃತಿ
 

Image credits: our own

ಧರ್ಮ ಚಕ್ರವರ್ತಿ ಅಶೋಕ

ಅಶೋಕ ಚಕ್ರವರ್ತಿಯ ಬಗ್ಗೆ ಬಂದ ಅತ್ಯಂತ ವಿಶೇಷ ಕಾದಂಬರಿ. ಸು.ರುದ್ರಮೂರ್ತಿ ಶಾಸ್ತ್ರಿ ಅವರ ಪುಸ್ತಕ.

Image credits: our own

ಮಹಾಬ್ರಾಹ್ಮಣ

ವಶಿಷ್ಠ ಹಾಗೂ ವಿಶ್ವಾಮಿತ್ರರ ಕಥೆಯೇ ಮಹಾಬ್ರಾಹ್ಮಣ. ದೇವುಡು ನರಸಿಂಹಶಾಸ್ತ್ರಿಗಳು ಬರೆದ ಪೌರಾಣಿಕ ಕಾದಂಬರಿ
 

Image credits: our own

ಗಿರಮಿಟಿಯಾ

ಗಾಂಧಿಯವರ ಬದುಕಿನ ಕಾದಂಬರಿ ರೂಪ ‘ಗಿರಮಿಟಿಯಾ’. ಗಿರಿರಾಜ ಕಿಶೋರ ಬರೆದ ಪುಸ್ತಕವನ್ನು ಪ್ರಭಾಕರ ಮ ನಿಂಬರಗಿ ಅನುವಾದಿಸಿದ್ದಾರೆ.

Image credits: our own

ಸರ್ವಜ್ಞ ಕಥನ

ಸು.ರುದ್ರಮೂರ್ತಿ ಶಾಸ್ತ್ರಿಗಳ ಪುಸ್ತಕ.ಸರ್ವಜ್ಞನ ವಚನಗಳು ರೂಪ ತಾಳಿರುವ ಅಂಶಗಳನ್ನು ಸೃಜನಾತ್ಮಕವಾಗಿ ಬರೆದಿದ್ದಾರೆ.
 

Image credits: our own

ದುರ್ಗಾಸ್ತಮಾನ

ಚಿತ್ರದುರ್ಗದ ಮದಕರಿ ನಾಯಕನ ಜೀವನದ ಕುರಿತಾಗಿ ಬಂದ ಶ್ರೇಷ್ಠ ಕಾದಂಬರಿ.
 

Image credits: our own

ಗೌತಮ ಬುದ್ದ

ಕನ್ನಡದಲ್ಲಿ ಗೌತಮ ಬುದ್ಧನ ಬಗ್ಗೆ ಇದಕ್ಕಿಂತ ಉತ್ತಮ ಕಾದಂಬರಿ ಇರಲಾರದು. ಸು.ರುದ್ರಮೂರ್ತಿ ಶಾಸ್ತ್ರಿ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ.

Image credits: our own

ವೀರಕ್ಷತ್ರೀಯ

ಛತ್ರಪತಿ ಶಿವಾಜಿ  ಕುರಿತಾಗಿ ಹಲವು ಪಠ್ಯ, ಕಾದಂಬರಿ ಬಂದಿರಬಹುದು. ಆದರೆ, ಈ ಕೃತಿ ಶಿವಾಜಿಯ ಬಗೆಗಿನ ಕೌಂಡಿನ್ಯ ಅವರ ಅನನ್ಯ ಕಾದಂಬರಿ.

Image credits: our own

ಅಣ್ಣನ ನೆನಪು

ಕುವೆಂಪು ಅವರ ಬಗ್ಗೆ ತಮ್ಮ ಬಾಲ್ಯದ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಅವರ ಬರೆದ ಆತ್ಮಕಥನ.
 

Image credits: our own
Find Next One