Cricket

ಸತತ ಐದು Away ಮ್ಯಾಚ್‌

ಆರ್‌ಸಿಬಿ ಸತತ ಐದು ಪಂದ್ಯಗಳನ್ನು ಎದುರಾಳಿ ಮೈದಾನದಲ್ಲಿ ಆಡಲಿದೆ.

ಕರ್ನಾಟಕ ಚುನಾವಣೆ ಎಫೆಕ್ಟ್‌

ಕರ್ನಾಟಕ ಚುನಾವಣೆ ಇರುವ ಕಾರಣ ಚಿನ್ನಸ್ವಾಮಿ ಮೈದಾನದಲ್ಲಿ ತಂಡದ ಪಂದ್ಯ ಇರೋದಿಲ್ಲ.

ಲಖನೌಗೆ ತೆರಳಿದ ತಂಡ

ಮೇ. 1 ರಂದು ತಂಡ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ಪಂದ್ಯಕ್ಕಾಗಿ ಲಕ್ನೋಗೆ ತೆರಳಿದೆ.

ಚಿತ್ರ ಪ್ರಕಟಿಸಿದ ಆರ್‌ಸಿಬಿ

ತಂಡದ ಆಟಗಾರರು ಲಕ್ನೋಗೆ ತಲುಪಿದ ಚಿತ್ರಗಳನ್ನು ಆರ್‌ಸಿಬಿ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

ಅಂಕಪಟ್ಟಿಯಲ್ಲಿ 5ನೇ ಸ್ಥಾನ

ಅಂಕಪಟ್ಟಿಯಲ್ಲಿ ಆರ್‌ಸಿಬಿ ಐದನೇ ಸ್ಥಾನದಲ್ಲಿದ್ದು, 8 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿದೆ.

ಆರ್‌ಸಿಬಿಗೆ ಪ್ರಮುಖ ಪಂದ್ಯಗಳು

ಮುಂದಿನ 5 ಪಂದ್ಯಗಳಲ್ಲಿ ಲಕ್ನೋ, ಡೆಲ್ಲಿ, ಮುಂಬೈ, ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ ತಂಡವನ್ನು ಎದುರಿಸಲಿದೆ.

ಮೇ.21ಕ್ಕೆ ತವರಿನ ಪಂದ್ಯ

ಮೇ. 21ಕ್ಕೆ ಆರ್‌ಸಿಬಿ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಗುಜರಾತ್‌ ಟೈಟಾನ್ಸ್‌ ವಿರುದ್ಧ ಚಿನ್ನಸ್ವಾಮಿಯಲ್ಲಿ ಆಡಲಿದೆ.

Find Next One