Asianet Suvarna News Asianet Suvarna News

ಕೊನೆಗೂ ಬಯಲಾಯ್ತು ಪಂತ್ ಫೇಲ್ಯೂರ್ ಸೀಕ್ರೇಟ್..!

ಒಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದರೆ, ಕೀಪಿಂಗ್’ನಲ್ಲಿ ಎಡವುತ್ತಾರೆ. ಇನ್ನೊಮ್ಮೆ ವಿಕೆಟ್ ಕೀಪಿಂಗ್’ನಲ್ಲಿ ಚುರಕಾಗಿದ್ದರೆ, ಬ್ಯಾಟಿಂಗ್’ನಲ್ಲಿ ಫೇಲ್ ಆಗುತ್ತಿದ್ದಾರೆ. ಇದನ್ನೆಲ್ಲ ಕಂಡ ಪ್ರೇಕ್ಷಕರು ಪಂತ್’ಗೆ ಗೇಟ್ ಪಾಸ್ ನೀಡಿ ಧೋನಿಯನ್ನು ಕರೆತನ್ನಿ ಎಂದು ಆಗ್ರಹಿಸುತ್ತಿದ್ದಾರೆ.

ನವದೆಹಲಿ[ಡಿ.28]: ಟೀಂ ಇಂಡಿಯಾದ ಭವಿಷ್ಯ ಧೋನಿ ಎಂದೇ ಬಿಂಬಿಸಲ್ಪಟ್ಟಿರುವ ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಪದೇ ಪದೇ ಎಡವುತ್ತಿದ್ದಾರೆ.

ರಿಷಭ್ ಪಂತ್‌ ಇನ್ನಷ್ಟು ಪಳಗಲಿ: MSK ಪ್ರಸಾದ್

ಒಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದರೆ, ಕೀಪಿಂಗ್’ನಲ್ಲಿ ಎಡವುತ್ತಾರೆ. ಇನ್ನೊಮ್ಮೆ ವಿಕೆಟ್ ಕೀಪಿಂಗ್’ನಲ್ಲಿ ಚುರಕಾಗಿದ್ದರೆ, ಬ್ಯಾಟಿಂಗ್’ನಲ್ಲಿ ಫೇಲ್ ಆಗುತ್ತಿದ್ದಾರೆ. ಇದನ್ನೆಲ್ಲ ಕಂಡ ಪ್ರೇಕ್ಷಕರು ಪಂತ್’ಗೆ ಗೇಟ್ ಪಾಸ್ ನೀಡಿ ಧೋನಿಯನ್ನು ಕರೆತನ್ನಿ ಎಂದು ಆಗ್ರಹಿಸುತ್ತಿದ್ದಾರೆ. 

ಡೇ & ನೈಟ್ ಟೆಸ್ಟ್‌ಗೆ ಕ್ರೀಡಾಂಗಣ ನಿಗದಿ; ಬೆಂಗಳೂರಿಗೆ ದಾದಾ ಕೊಡುಗೆ!

ಇದೀಗ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಇದೇ ಮೊದಲ ಬಾರಿಗೆ ಪಂತ್ ಫೇಲ್ಯೂಸ್ ಬಗ್ಗೆ ತುಟಿ ಬಿಚ್ಚಿದ್ದಾರೆ. ಅಲ್ಲದೇ ಪಂತ್ ವೈಫಲ್ಯಕ್ಕೆ ಹೊಸದೊಂದು ಆಯಾಮವನ್ನೇ ನೀಡಿದ್ದಾರೆ. ಅಷ್ಟಕ್ಕೂ MSK ಪ್ರಸಾದ್ ಹೇಳಿದ್ದೇನು, ನೀವು ನೋಡಿ...