ನೆನಪಿದೆಯಾ, ಟೀಂ ಇಂಡಿಯಾ ಬಾಂಗ್ಲಾ ಕನಸು ನುಚ್ಚುನೂರು ಮಾಡಿದ ಆ ದಿನ..?

Published : Mar 23, 2018, 12:40 PM ISTUpdated : Apr 11, 2018, 12:43 PM IST
ನೆನಪಿದೆಯಾ, ಟೀಂ ಇಂಡಿಯಾ ಬಾಂಗ್ಲಾ ಕನಸು ನುಚ್ಚುನೂರು ಮಾಡಿದ ಆ ದಿನ..?

ಸಾರಾಂಶ

2016ರಲ್ಲಿ ವಿಶ್ವ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್'ನಲ್ಲಿ ಬಾಂಗ್ಲಾದೇಶ ಗೆಲ್ಲಲು 11 ರನ್'ಗಳ ಅವಶ್ಯಕತೆಯಿತ್ತು. ಪಾಂಡ್ಯ ಬೌಲಿಂಗ್ ಹಾಗೂ ಎಂ.ಎಸ್ ಧೋನಿ ಚಾಣಾಕ್ಷ ಕೀಪಿಂಗ್'ನಿಂದ ಭಾರತ ಒಂದು ರನ್'ಗಳ ರೋಚಕ ಜಯ ದಾಖಲಿಸಿತ್ತು. ಹೀಗಿತ್ತು ಆ ರೋಚಕ ಪಂದ್ಯ...

ಬೆಂಗಳೂರು(ಮಾ.23): ಟಿ20 ಕ್ರಿಕೆಟ್ ಹಲವು ರೋಚಕ ಸನ್ನಿವೇಷಗಳಿಗೆ ಸಾಕ್ಷಿಯಾಗಿರುವುದನ್ನು ನೋಡಿರುತ್ತೇವೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇಂದಿಗೆ ಸರಿಯಾಗಿ 2 ವರ್ಷಗಳ ಹಿಂದೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ವಿಶ್ವ ಟಿ20 ಪಂದ್ಯವನ್ನು ಖಂಡಿತ ಮರೆಯಲು ಸಾಧ್ಯವಿಲ್ಲ.

2016ರಲ್ಲಿ ವಿಶ್ವ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್'ನಲ್ಲಿ ಬಾಂಗ್ಲಾದೇಶ ಗೆಲ್ಲಲು 11 ರನ್'ಗಳ ಅವಶ್ಯಕತೆಯಿತ್ತು. ಪಾಂಡ್ಯ ಬೌಲಿಂಗ್ ಹಾಗೂ ಎಂ.ಎಸ್ ಧೋನಿ ಚಾಣಾಕ್ಷ ಕೀಪಿಂಗ್'ನಿಂದ ಭಾರತ ಒಂದು ರನ್'ಗಳ ರೋಚಕ ಜಯ ದಾಖಲಿಸಿತ್ತು. ಹೀಗಿತ್ತು ಆ ರೋಚಕ ಪಂದ್ಯ...

ಆ ಪಂದ್ಯವನ್ನು ಐಸಿಸಿ ನೆನಪಿಸಿಕೊಂಡಿದ್ದು ಹೀಗೆ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!