
ಮುಂಬೈ(ಜ.06): ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿಯನ್ನ ನೂತನ ನಾಯಕನಾಗಿ ಘೋಷಿಸಲಾಗಿದೆ. ಯುವರಾಜ್ ಸಿಂಗ್ ಸೀಮಿತ ಓವರ್`ಗಳ ಕ್ರಿಕೆಟ್`ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕನ್ನಡಿಗರಾದ ಮನೀಶ್ ಪಾಂಡೆ, ಕೆ.ಎಲ್. ರಾಹುಲ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
ಭಾರತ ಏಕದಿನ ತಂಡ
- ವಿರಾಟ್ ಕೊಹ್ಲಿ(ನಾಯಕ)
- ಎಂ.ಎಸ್. ಧೋನಿ(ವಿಕೆಟ್ ಕೀಪರ್)
- ಕೆ.ಎಲ್. ರಾಹುಲ್
- ಶಿಖರ್ ಧವನ್
- ಮನೀಶ್ ಪಾಂಡೆ
- ಕೇದಾರ್ ಜಾಧವ್
- ಯುವರಾಜ್ ಸಿಂಗ್
- ಅಜಿಂಕ್ಯ ರಹಾನೆ
- ಹಾರ್ದಿಕ್ ಪಾಂಡ್ಯ
- ಆರ್. ಅಶ್ವಿನ್
- ರವೀಂದ್ರ ಜಡೇಜಾ
- ಅಮಿತ್ ಮಿಶ್ರಾ
- ಜಸ್ಪ್ರೀತ್ ಬುಮ್ರಾ
- ಭುವನೇಶ್ವರ್ ಕುಮಾರ್
- ಉಮೇಶ್ ಯಾದವ್
ಭಾರತ ಟಿ-20 ತಂಡ
- ವಿರಾಟ್ ಕೊಹ್ಲಿ(ನಾಯಕ)
- ಎಂ. ಎಸ್. ಧೋನಿ(ವಿಕೆಟ್ ಕೀಪರ್)
- ಮಂದೀಪ್ ಸಿಂಗ್
- ಕೆ.ಎಲ್. ರಾಹುಲ್
- ಯುವರಾಜ್ ಸಿಂಗ್
- ಸುರೇಶ್ ರೈನಾ
- ರಿಶಬ್ ಪಂತ್
- ಮನೀಶ್ ಪಾಂಡೆ
- ಹಾರ್ದಿಕ್ ಪಾಂಡ್ಯ
- ಆರ್. ಅಶ್ವಿನ್
- ರವೀಂದ್ರ ಜಡೇಜಾ
- ಯುಜುವೇಂದ್ರ ಚಹಾಲ್
- ಜಸ್ ಪ್ರೀತ್ ಬುಮ್ರಾ
- ಭುವನೇಶ್ವರ್ ಕುಮಾರ್
- ಆಶಿಶ್ ನೆಹ್ರಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.