ಇಂದು ಶುಭ ಕಾರ್ಯ ಮಾಡಲು ಈ ಘಳಿಗೆ ಸೂಕ್ತ

Published : Feb 21, 2019, 09:06 AM ISTUpdated : Feb 21, 2019, 09:08 AM IST
ಇಂದು ಶುಭ ಕಾರ್ಯ ಮಾಡಲು ಈ ಘಳಿಗೆ ಸೂಕ್ತ

ಸಾರಾಂಶ

ನಮಸ್ಕಾರ ಓದುಗರೇ, ಇಂದು ಯಾವುದಾದರೂ ಶುಭ ಕಾರ್ಯ ಮಾಡುವವರಿದ್ದೀರಾ? ಹಾಗಾದ್ರೆ ಈ ಘಳಿಗೆ ಹೆಚ್ಚು ಸೂಕ್ತ. ಇಂದಿನ ಪಂಚಾಂಗ ಫಲಗಳು ಹೀಗಿವೆ. 

ದಿನಾಂಕ : 21/02/2019

ವಾರ : ಗುರುವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ಉತ್ತರಾಯಣ : ಆಯನೇ
ಶಿಶಿರ ಋತೌ
ಮಾಘ ಮಾಸೇ

ಕೃಷ್ಣ : ಪಕ್ಷೇ

ದ್ವಿತೀಯಾಯಂ (05-12 pm ರವರೆಗೆ)

ಬೃಹಸ್ಪತಿ ವಾಸರೇ : ವಾಸರಸ್ತು ಪುಬ್ಬ ನಕ್ಷತ್ರೇ (07-39 am ರವರೆಗೆ)

ಉಪರಿ ಉತ್ತರ (ಮಾ.ಬೆ. 06-14 am ರವರೆಗೆ)

ಧೃತಿ ಯೋಗೇ (07-26 am ರವರೆಗೆ)

ಗರಜ : ಕರಣೇ (07-18 am ರವರೆಗೆ) ಸೂರ್ಯ ರಾಶಿ : ಕುಂಭ*‌ ಚಂದ್ರ ರಾಶಿ : *ಸಿಂಹ
‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-43 am
ಸೂರ್ಯಾಸ್ತ - 06-24 pm

ಅಶುಭ ಕಾಲಗಳು
ರಾಹುಕಾಲ*‌ ‌ ‌ *02-01 pm ಇಂದ 03-30 pm  

ಯಮಗಂಡಕಾಲ 06-41 am ಇಂದ 08-09 am

ಗುಳಿಕಕಾಲ 09-37 am ಇಂದ 11-05 am

 

PREV
click me!

Recommended Stories

ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಮನೆಯಲ್ಲೇ ಲಭ್ಯವಿರುವ ಟಾಪ್ 5 ಫುಡ್‌ಗಳನ್ನು ಸೂಚಿಸಿದ ವೈದ್ಯರು
ಈ ರಾಶಿಯವರನ್ನು ಗಂಡನಾಗಿ ಪಡೆದರೆ ಆ ಹೆಣ್ಣು ಅದೃಷ್ಟವಂತೆ