ಭಾರತೀಯನ ನೆರವಿಗೆ ಬಂದು ಕಿಡ್ನ್ಯಾಪ್ ಆದ ಪಾಕ್ ಪತ್ರಕರ್ತೆ ರಕ್ಷಣೆ

Published : Oct 22, 2017, 01:28 PM ISTUpdated : Apr 11, 2018, 12:53 PM IST
ಭಾರತೀಯನ ನೆರವಿಗೆ ಬಂದು ಕಿಡ್ನ್ಯಾಪ್ ಆದ ಪಾಕ್ ಪತ್ರಕರ್ತೆ ರಕ್ಷಣೆ

ಸಾರಾಂಶ

ಮುಂಬೈ ಮೂಲದ ಹಮೀದ್ ಅನ್ಸಾರಿ, ತನ್ನ ಪ್ರಿಯತಮೆ ಭೇಟಿಯಾಗಲು ಅಕ್ರಮವಾಗಿ ಪಾಕ್ ಪ್ರವೇಶಿದ್ದ. ಆತ ಭಾರತೀಯ ಗೂಢಚರ ಎಂದು ಪೊಲೀಸರು ಕೇಸು ದಾಖಲಿಸಿದ್ದರು.

ಲಾಹೋರ್(ಅ.22): ಭಾರತ ಮೂಲದ ಎಂಜಿನಿಯರ್ ಒಬ್ಬರ ನೆರವಿಗೆ ಮುಂದಾಗಿ 2015ರಲ್ಲಿ ಅಪಹರಣಕ್ಕೊಳಗಾಗಿದ್ದ ಪಾಕಿಸ್ತಾನ ಪತ್ರಕರ್ತೆಯನ್ನು ರಕ್ಷಣೆ ಮಾಡಲಾಗಿದೆ.

ಮುಂಬೈ ಮೂಲದ ಹಮೀದ್ ಅನ್ಸಾರಿ, ತನ್ನ ಪ್ರಿಯತಮೆ ಭೇಟಿಯಾಗಲು ಅಕ್ರಮವಾಗಿ ಪಾಕ್ ಪ್ರವೇಶಿದ್ದ. ಆತ ಭಾರತೀಯ ಗೂಢಚರ ಎಂದು ಪೊಲೀಸರು ಕೇಸು ದಾಖಲಿಸಿದ್ದರು. ಆತನಿಗೆ 3 ವರ್ಷ ಜೈಲಾಗಿತ್ತು. ಈತನ ಬಿಡುಗಡೆಗಾಗಿ ಪತ್ರಕರ್ತೆ ಝೀನತ್ ಹೋರಾಟ ನಡೆಸುತ್ತಿದ್ದರು. ಆದರೆ ವಿರುದ್ದ ಸ್ಥಳೀಯರು ಆಕೆಗೆ ಬೆದರಿಕೆ ಹಾಕಿದ್ದರು.

ಇದರ ಹೊರತಾಗಿಯೂ ಹೋರಾಟ ಮುಂದುವರೆಸಿದ್ದ ಆಕೆಯನ್ನು 2015ರಲ್ಲಿ ಅಪಹರಿಸಲಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ನಿರ್ದೇಶಕಿ ಮಾತು ಕೇಳಿ ಜಗತ್ತೇ 'ಸ್ಟನ್'.. ಹಾಗಿದ್ರೆ, ನಿಖತ್ ಅಸ್ಲಂ ಪೊವೆಲ್ ಏನ್ ಅಂದ್ರು?
ಬಿಗ್ ಬಾಸ್ ಬೆನ್ನಿಗೆ ಬಿದ್ದ ರಣಹದ್ದು; ಸರ್ಕಾರದಿಂದ ನೋಟೀಸ್ ಜಾರಿ, ಫಿನಾಲೆಯಲ್ಲಿ ಸ್ಪಷ್ಟನೆ ಕೊಡ್ತಾರಾ ಸುದೀಪ್!