ಪೊಲೀಸರಿಗೇ ಧಮ್ಕಿ ಹಾಕಿದ ಭಾಗ್ಯಲಕ್ಷ್ಮಿ; ಧಮ್ ಇದ್ರೆ ಟಚ್ ಮಾಡು ಎಂದ ಮಹಿಳಾ ಅಧಿಕಾರಿ

Published : Nov 23, 2017, 09:25 PM ISTUpdated : Apr 11, 2018, 01:03 PM IST
ಪೊಲೀಸರಿಗೇ ಧಮ್ಕಿ ಹಾಕಿದ ಭಾಗ್ಯಲಕ್ಷ್ಮಿ; ಧಮ್ ಇದ್ರೆ ಟಚ್ ಮಾಡು ಎಂದ ಮಹಿಳಾ ಅಧಿಕಾರಿ

ಸಾರಾಂಶ

ಬೆಂಗಳೂರಿನ ಕೃಷ್ಣಪ್ಪ ಎಂಬುವವರಿಗೆ ನೀಡಿದ್ದ 1.60 ಲಕ್ಷ ರುಪಾಯಿ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ 20ನೇ ಎಸಿಎಂಎಂ ಕೋರ್ಟ್ ಬಂಧನ ಆದೇಶ ನೀಡಿತ್ತು.

ಬೆಂಗಳೂರು(ನ.23): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಟ್ ವಾರೆಂಟ್'ನೊಂದಿಗೆ ಬಂದ ಪೊಲೀಸರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನಾಧಿಕಾರಿ ಭಾಗ್ಯಲಕ್ಷ್ಮಿ ಧಮ್ಕಿ ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ ಕೃಷ್ಣಪ್ಪ ಎಂಬುವವರಿಗೆ ನೀಡಿದ್ದ 1.60 ಲಕ್ಷ ರುಪಾಯಿ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ 20ನೇ ಎಸಿಎಂಎಂ ಕೋರ್ಟ್ ಬಂಧನ ಆದೇಶ ನೀಡಿತ್ತು.

ಆರೆಸ್ಟ್ ವಾರೆಂಟ್'ನೊಂದಿಗೆ ಬಂದ ಹೈಗ್ರೌಂಡ್ ಪೊಲೀಸರಿಗೆ ಭಾಗ್ಯಲಕ್ಷ್ಮಿ, 'ನಾನು ಕಮಿಷನರ್. ನನ್ನನ್ನು ನೀವು ಹೇಗೆ ಬಂಧಿಸುತ್ತೀರಿ?, ಧಮ್ ಇದ್ರೆ ನಂಗೆ ಟಚ್ ಮಾಡು ನೋಡ್ತೀನಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ
ನೈಸ್‌ ವಿರುದ್ಧ ಇಳಿವಯಸ್ಸಲ್ಲೂ ಕಾನೂನು ಹೋರಾಟ: ಗೌಡ