ದುರ್ಬಲ ವರ್ಗದವರಿಗೆ ಕಾನೂನು ನೆರವು ಒದಗಿಸಬೇಕು: ಸಿಜೆಐ ಖೇಹರ್

Published : Mar 18, 2017, 12:45 PM ISTUpdated : Apr 11, 2018, 01:02 PM IST
ದುರ್ಬಲ ವರ್ಗದವರಿಗೆ ಕಾನೂನು ನೆರವು ಒದಗಿಸಬೇಕು: ಸಿಜೆಐ ಖೇಹರ್

ಸಾರಾಂಶ

ನ್ಯಾಯ ಎನ್ನುವುದು ನಮ್ಮ ದೇಶದಲ್ಲಿ ಕೆಲವರಿಗೆ ಕನಸಾಗಿರುವುದಕ್ಕೆ ಕಳವಳ ವ್ಯಕ್ತಪಡಿಸುತ್ತಾ, ದುರ್ಬಲ ವರ್ಗದವರಿಗೆ ಹಾಗೂ ಕೆಳವರ್ಗದವರಿಗೆ ಕಾನೂನಿನ ನೆರವು ಮತ್ತು ಸೇವೆ ಒದಗಿಸುವಲ್ಲಿ ನಿರಾಕರಿಸಬಾರದೆಂದು ಮುಖ್ಯ ನ್ಯಾ. ಖೇಹರ್ ಹೇಳಿದರು.

ನವದೆಹಲಿ (ಮಾ.18): ನ್ಯಾಯ ಎನ್ನುವುದು ನಮ್ಮ ದೇಶದಲ್ಲಿ ಕೆಲವರಿಗೆ ಕನಸಾಗಿರುವುದಕ್ಕೆ ಕಳವಳ ವ್ಯಕ್ತಪಡಿಸುತ್ತಾ, ದುರ್ಬಲ ವರ್ಗದವರಿಗೆ ಹಾಗೂ ಕೆಳವರ್ಗದವರಿಗೆ ಕಾನೂನಿನ ನೆರವು ಮತ್ತು ಸೇವೆ ಒದಗಿಸುವಲ್ಲಿ ನಿರಾಕರಿಸಬಾರದೆಂದು ಮುಖ್ಯ ನ್ಯಾ. ಖೇಹರ್ ಹೇಳಿದರು.

ಯಾವೊಬ್ಬ ಆರೋಪಿಯು ವಾದಿಸದೇ ಇರಬಾರದು, ಅಗತ್ಯ ಬಿದ್ದಾಗ ಪ್ರತಿಯೊಬ್ಬರಿಗೂ ಕಾನೂನಿನ ನೆರವು ನೀಡಬೇಕು. ಆದಷ್ಟು ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಖೇಹರ್ ಹೇಳಿದ್ದಾರೆ.

   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಬೆಂಗಳೂರಿನ ಹಲೆವೆಡೆ ಪವರ್ ಕಟ್, ಸಾರ್ವಜನಿಕರಿಗೆ ಮಹತ್ವದ ಸೂಚನೆ
ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ