ಧೈರ್ಯ ಇದ್ದರೆ ಬೀಫ್‌ ರಫ್ತು ನಿಲ್ಲಿಸಿ: ಖಾದರ್‌

Published : Jun 02, 2017, 11:27 AM ISTUpdated : Apr 11, 2018, 12:48 PM IST
ಧೈರ್ಯ ಇದ್ದರೆ ಬೀಫ್‌ ರಫ್ತು ನಿಲ್ಲಿಸಿ: ಖಾದರ್‌

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗೋ ಮಾರುಕಟ್ಟೆ ನಿಯಂತ್ರಣ ನಿಯಮಾವಳಿ ತಲೆ-ಬುಡ ಇಲ್ಲದ್ದು, ಇದು ಕೇಂದ್ರ ಸರ್ಕಾರ ಓಟಿಗಾಗಿ ಮಾಡುತ್ತಿರುವ ಸರ್ಕಸ್‌: ಸಚಿವ ಖಾದರ್


ಮಂಗಳೂರು: ಕೇಂದ್ರ ಸರ್ಕಾರಕ್ಕೆ ಧೈರ್ಯ ಇದ್ದರೆ ವಿದೇಶಗಳಿಗೆ ಗೋ ಮಾಂಸ ರಫ್ತಾಗುವುದನ್ನು ನಿಲ್ಲಿಸಲಿ ಅದನ್ನು ಬಿಟ್ಟು ಜನರನ್ನು ಮೂರ್ಖರನ್ನಾಗಿಸುವ ನಿಮಯ ಜಾರಿ ಮಾಡುವುದು ಸರಿಯಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗೋ ಮಾರುಕಟ್ಟೆನಿಯಂತ್ರಣ ನಿಯಮಾವಳಿ ತಲೆ-ಬುಡ ಇಲ್ಲದ್ದು, ಇದು ಕೇಂದ್ರ ಸರ್ಕಾರ ಓಟಿಗಾಗಿ ಮಾಡುತ್ತಿರುವ ಸರ್ಕಸ್‌. ವಿದೇಶಕ್ಕೆ ಗೋ ಮಾಂಸ ರಫ್ತು ಮಾಡುವ ಕುರಿತು ಚಕಾರವೆತ್ತದೆ ಏಕಾಏಕಿ ನಿಯಮ ರೂಪಿಸಿ ಗೊಂದಲ ಸೃಷ್ಟಿಸುವ ಜೊತೆಗೆ ಜನ ಕಚ್ಚಾಡುವುದನ್ನು ನೋಡಿ ಆನಂದಿಸುವ ಕ್ರಮ ಇದು ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೇಮಿಂಗ್ ಕ್ರಿಯೇಟರ್ ಫೆರಾರಿ ಕಾರು ಅಪಘಾತದಲ್ಲಿ ಸಾವು, ಮೊಬೈಲ್‌ನಲ್ಲಿ ಭೀಕರ ದೃಶ್ಯ ಸೆರೆ
Bengaluru: ಯಲಹಂಕದಲ್ಲಿ ನಿರ್ಮಾಣವಾಗಲಿದೆ ಭಾರತದ ಮೊಟ್ಟಮೊದಲ, ಚೀನಾ ಸ್ಟೈಲ್‌ನ ಎತ್ತರಿಸಿದ ರೈಲ್ವೆ ಟರ್ಮಿನಲ್‌!