ಶತ್ರುಗಳನ್ನು ನಾಶ ಮಾಡೆಂದು ದೇವರಿಗೇ ಪತ್ರ!: ಕಾಣಿಕೆ ಹುಂಡಿಯಲ್ಲಿ ಪತ್ತೆಯಾಯ್ತು ಪತ್ರ!

Published : Jun 10, 2017, 03:53 PM ISTUpdated : Apr 11, 2018, 12:48 PM IST
ಶತ್ರುಗಳನ್ನು ನಾಶ ಮಾಡೆಂದು ದೇವರಿಗೇ ಪತ್ರ!: ಕಾಣಿಕೆ ಹುಂಡಿಯಲ್ಲಿ ಪತ್ತೆಯಾಯ್ತು ಪತ್ರ!

ಸಾರಾಂಶ

ಸಾಮಾನ್ಯವಾಗಿ ದೇವರಲ್ಲಿ ನಮಗೆ, ಊರಿಗೆಲ್ಲಾ ಒಳ್ಳೆಯದಾಗಲಿ ಅಂತ ಹರಕೆ ಹೊರೋದು ಕಾಮನ್ ಆದರೆ ಇಲ್ಲೊಬ್ಬರು ತನ್ನ ಶತ್ರು ನಾಶಕ್ಕೂ ದೇವರಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದಿದೆ.

ಬಾಗಲಕೋಟೆ(ಜೂ.10): ಸಾಮಾನ್ಯವಾಗಿ ದೇವರಲ್ಲಿ ನಮಗೆ, ಊರಿಗೆಲ್ಲಾ ಒಳ್ಳೆಯದಾಗಲಿ ಅಂತ ಹರಕೆ ಹೊರೋದು ಕಾಮನ್ ಆದರೆ ಇಲ್ಲೊಬ್ಬರು ತನ್ನ ಶತ್ರು ನಾಶಕ್ಕೂ ದೇವರಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದಿದೆ.

ಉತ್ತರ ಕರ್ನಾಟಕದ ತಿರುಪತಿ ತಿಮ್ಮಪ್ಪನೆಂದೇ ಖ್ಯಾತಿ ಪಡೆದಿರುವ ತುಳಸಿಗೇರಿ ಹನಮಪ್ಪನಿಗೆ ಪತ್ರ ಬರೆದಿದ್ದಾನೆ. ಪ್ರತಿ ವಷ೯ದಂತೆ ಈ ವಷ೯ವೂ ದೇವರ ಕಾಣಿಕೆ ಹುಂಡಿಗಳಲ್ಲಿರುವ ಹಣದ ಎಣಿಕೆ ಮಾಡೋ ವೇಳೆ ಈ ಪತ್ರ ಪತ್ತೆಯಾಗಿದೆ. ಪತ್ರವನ್ನ ಯುವತಿ ಬರೆದಳೋ ಅಥವಾ ಯುವಕ ಬರೆದಿದ್ದಾನೋ ಅನ್ನೋದು ಕುತೂಹಲಕಾರಿಯಾಗಿದೆ.

ಈ ಬಾರಿ ೫ಲಕ್ಷಕ್ಕೂ ಅಧಿಕ ಹುಂಡಿ ಹಣ ಶೇಖರಣೆಯಾಗಿದ್ದು, ತಹಶೀಲ್ದಾರ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಎಣಿಕೆ ಕಾಯ೯ ನಡೆಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!