ದೆಹಲಿಯಲ್ಲಿ ವಿಜಯ ದಿವಸ್ ಆಚರಣೆ; ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ

Published : Dec 16, 2017, 10:31 AM ISTUpdated : Apr 11, 2018, 12:53 PM IST
ದೆಹಲಿಯಲ್ಲಿ ವಿಜಯ ದಿವಸ್ ಆಚರಣೆ; ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ

ಸಾರಾಂಶ

ಇಂದು ದೇಶದಾದ್ಯಂತ  ವಿಜಯ ದಿವಸ್ ಆಚರಣೆ. ದೆಹಲಿಯಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು.  1971 ರ ಪಾಕ್​ ವಿರುದ್ಧ ನಡೆದ  ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು, ಯೋಧರಿಂದ ನಮನ ಸಲ್ಲಿಸಿದರು.  

ದೆಹಲಿ (ಡಿ.16): ಇಂದು ದೇಶದಾದ್ಯಂತ  ವಿಜಯ ದಿವಸ್ ಆಚರಣೆ. ದೆಹಲಿಯಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು.  1971 ರ ಪಾಕ್​ ವಿರುದ್ಧ ನಡೆದ  ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು, ಯೋಧರಿಂದ ನಮನ ಸಲ್ಲಿಸಿದರು.  

1961 ರಲ್ಲಿ ಬಾಂಗ್ಲಾ ದೇಶದ ಮೇಲೆ ಪಾಕ್ ಸೇನೆ  ದಾಳಿ ಮಾಡಿತ್ತು.  ಬಾಂಗ್ಲಾ ನೆರವಿಗೆ ಬಂದ ಭಾರತೀಯ ಸೇನೆ ಪಾಕ್​ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.  ಈ ವೇಳೆ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಿಗೆ ಇಂದು ನಮನ ಸಲ್ಲಿಸಲಾಯಿತು.  

(ಫೋಟೋ ಕೃಪೆ:ಎಎನ್'ಐ ಟ್ವಿಟರ್)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ