
ಮೇಷ : ರಾಶ್ಯಾಧಿಪತಿಯು ಶನಿಯುತನಾಗಿರುವುದರಿಂದ ದೇಹ ಬಾಧೆ, ದೌರ್ಭಾಗ್ಯ, ದುರ್ಗಾ ಆರಾಧನೆ ಮಾಡಿ
ವೃಷಭ : ರಾಶ್ಯಾಧಿಪತಿಯು ಲಾಭದಲ್ಲಿ ಉಚ್ಚನಾಗಿರುವುದರಿಂದ ಆರ್ಥಿಕ ಲಾಭ, ವ್ಯಾಪಾರ ಉದ್ಯೋಗದಲ್ಲಿ ಯಶಸ್ಸು, ಶ್ರೀಚಕ್ರ ಯಂತ್ರ ಪೂಜಿಸಿ
ಮಿಥುನ : ರಾಶ್ಯಾಧಿಪತಿಯು ನೀಚನಾಗಿರುವುದರಿಂದ ಉದ್ಯೋಗದಲ್ಲಿ ತೊಡಕು, ಸ್ತ್ರೀಯರಿಂದ ಅನುಕೂಲ, ಲಕ್ಷ್ಮೀ ವೆಂಕಟೇಶ್ವರ ದರ್ಶನ ಮಾಡಿ
ಕಟಕ : ಸಾಮಾನ್ಯದಿನ, ಕಾರ್ಯಗಳಲ್ಲಿ ಅನಾನುಕೂಲ, ಹೊಸ ಸಂವತ್ಸರ ನಂತರ ಕಾರ್ಯಾನುಕೂಲ, ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಮಾಡಿ
ಸಿಂಹ : ರಾಶ್ಯಾಧಿಪತಿಯು ತನ್ನ ಮನೆಯನ್ನು ನೋಡುವುದರಿಂದ ಆರೋಗ್ಯ ವೃದ್ಧಿ, ಕಾರ್ಯಗಳಿಗೆ ಚಾಲನೆ, ಶಿವನ ಆರಾಧನೆಯಿಂದ ಸರ್ವ ಕಷ್ಟ ನಿವಾರಣೆ
ಕನ್ಯಾ : ರಾಶ್ಯಾಧಿಪತಿಯು ನೀಚನಾಗಿದ್ದು ತನ್ನ ಮನೆಯನ್ನು ನೋಡುವುದರಿಂದ ಕಾರ್ಯ ವಿಘ್ನ, ಅನಾನುಕೂಲ, ಆಸರೆ ಕೈತಪ್ಪುವ ಸಾಧ್ಯತೆ, ವಿಷ್ಣುವಿಗೆ ಪಂಚಾಮೃತ ಅಭಿಷೇಕ ಮಾಡಿಸಿ
ತುಲಾ : ರಾಶಿಯಲ್ಲೇ ಗುರುವಿರುವುದರಿಂದ ಸಹಸ್ರ ಸಮಸ್ಯೆಗಳು ನಾಶ, ಆದರೆ ಅಣ್ಣ ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ, ಹಣ ಕಳೆದುಕೊಳ್ಳುವ ಸಂಭವ.
ವೃಶ್ಚಿಕ : ಕುಟುಂಬದಲ್ಲಿ ಕಲಹ, ವೃಥಾ ಧನವ್ಯಯ, ಮಾನಸಿಕ ಚಿಂತೆ, ಸುಬ್ರಹ್ಮಣ್ಯನಿಗೆ ತುಪ್ಪದ ದೀಪ ಹಚ್ಚಿ
ಧನಸ್ಸು : ಕಠೋರ ಮಾತುಗಳನ್ನು ಕೇಳಲಿದ್ದೀರಿ, ವ್ಯಾಪಾರದಲ್ಲಿ ಲಾಭವೂ ಸಿಗಲಿದೆ, ಹಸುವಿಗೆ ಅಕ್ಕಿ ಬೆಲ್ಲ ಕೊಡಿ
ಮಕರ : ಕಾರ್ಯಗಳಲ್ಲಿ ಅನಾನುಕೂಲ, ಶ್ರವ ಹೆಚ್ಚಲಿದೆ, ದೈವಾನುಕೂಲ ಉಂಟಾಗಲಿದೆ
ಕುಂಭ : ಹೊಸ ಕಾರ್ಯಗಳಲ್ಲಿ ಆಸಕ್ತಿ, ಹೊಸ ವರ್ಷಕ್ಕೆ ಹೊಸ ತಯಾರಿ ನಡೆಸುವ ಸಾಧ್ಯತೆ, ಶಿವನಿಗೆ ಭಸ್ಮಾಭಿಷೇಕ ಮಾಡಿಸಿ
ಮೀನ : ರಾಶಿಯಲ್ಲಿ ಶುಕ್ರನ ಸ್ಥಿತಿ ಹಾಗೂ ಬುಧನ ಸ್ಥಿತಿಯಿಂದ ಸ್ವಲ್ಪ ಉತ್ತಮವಾಗಿಯೂ ಸ್ವಲ್ಪ ಸಾಧಾರಣವಾಗಿಯೂ ಇರಲಿದೆ, ಗುರು ದರ್ಶನ ಮಾಡಿ ರಾಶಿಯಲ್ಲಿ ಶುಕ್ರನ ಸ್ಥಿತಿ ಹಾಗೂ ಬುಧನ ಸ್ಥಿತಿಯಿಂದ ಸ್ವಲ್ಪ ಉತ್ತಮ, ಗುರು ದರ್ಶನ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.