
ಬೆಂಗಳೂರು(ಫೆ.10): ಸುವರ್ಣ ನ್ಯೂಸ್'ಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಬೆಸ್ಟ್ ನ್ಯೂಸ್ ಕವರೇಜ್ ಪ್ರಶಸ್ತಿಗೆ ಸುವರ್ಣ ನ್ಯೂಸ್'ನ ತನಿಖಾ ವರದಿಗಾರಿಕೆಯ ಕವರ್ ಸ್ಟೋರಿ ಕಾರ್ಯಕ್ರಮಕ್ಕೆ ಬೆಸ್ಟ್ ನ್ಯೂಸ್ ಕವರೇಜ್ ನ್ಯಾಷನಲ್ ಅಂಡ್ ಸದರ್ನ್ ರೀಜನ್ ಪ್ರಶಸ್ತಿ ಲಭಿಸಿದೆ.
ನ್ಯೂಸ್ ಬ್ರಾಡ್ ಕಾಸ್ಟಿಂಗ್ ಪ್ರಶಸ್ತಿ ಪ್ರಕಟಗೊಂಡಿದ್ದು, ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಪ್ರತಿಷ್ಠಿತ ಪ್ರಶಸ್ತಿ ಸುವರ್ಣ ನ್ಯೂಸ್ ಮಡಿಲಿಗೆ ಸೇರಿದೆ.
ನೇರ ದಿಟ್ಟ ಹಾಗೂ ನಿರಂತರ ಪತ್ರಿಕೋದ್ಯಮಕ್ಕೆ ಸಂದ ಗೌರವ ಇದಾಗಿದೆ. ಕನ್ನಡದ ಜನಪ್ರಿಯ ತನಿಖಾ ವರದಿಗಾರಿಕೆಯ ಕಾರ್ಯಕ್ರಮ 'ಕವರ್ ಸ್ಟೋರಿ'ಯನ್ನು ಪತ್ರಕರ್ತೆ 'ವಿಜಯಲಕ್ಷ್ಮಿ ಶಿಬರೂರು' ನಡೆಸಿಕೊಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.