ಗುಜರಾತ್ ಕತ್ತೆಗಳ ಪರ ಪ್ರಚಾರ ಬೇಡ; ಬಿಗ್ ಬಿಗೆ ಅಖಿಲೇಶ್ ಸಲಹೆ

Published : Feb 20, 2017, 12:12 PM ISTUpdated : Apr 11, 2018, 12:43 PM IST
ಗುಜರಾತ್ ಕತ್ತೆಗಳ ಪರ  ಪ್ರಚಾರ ಬೇಡ; ಬಿಗ್ ಬಿಗೆ ಅಖಿಲೇಶ್ ಸಲಹೆ

ಸಾರಾಂಶ

ಉ.ಪ್ರ. ಸಿಎಂ ಅಖಿಲೇಶ್ ಯಾದವ್ ರಾಯ್ ಬರೇಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಗುಜರಾತ್ ಟೂರಿಸಂ ರಾಯಭಾರಿ ಅಮಿತಾಬಚ್ಚನ್ ಲೇವಡಿ ಮಾಡಿದ್ದಾರೆ.

ನವದೆಹಲಿ (ಫೆ.20): ಉ.ಪ್ರ. ಸಿಎಂ ಅಖಿಲೇಶ್ ಯಾದವ್ ರಾಯ್ ಬರೇಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಗುಜರಾತ್ ಟೂರಿಸಂ ರಾಯಭಾರಿ ಅಮಿತಾಬಚ್ಚನ್ ಲೇವಡಿ ಮಾಡಿದ್ದಾರೆ.

ಸೂಪರ್ ಸ್ಟಾರ್ ಗೆ ನಾನು ಕೇಳಿಕೊಳ್ಳುವುದೇನೆಂದರೆ ನೀವು ಗುಜರಾತ್ ಕತ್ತೆಗಳ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಅಖಿಲೇಶ್ ಹೇಳಿದ್ದಾರೆ.

ಗುಜರಾತ್ ನ ಕುಚ್ ಜಿಲ್ಲೆಯಲ್ಲಿರುವ ಲಿಟಲ್ ರಾಣ್ ಪ್ರಾಣಿ ಅಭಯಾರಣ್ಯವನ್ನು ಜಾಹಿರಾತಿನಲ್ಲಿ ಪ್ರಮೋಟ್ ಮಾಡಲಾಗುತ್ತದೆ. ಇದನ್ನು ವ್ಯಂಗ್ಯ ಮಾಡಿ ಗುಜರಾತ್ ಕತ್ತೆಗಳನ್ನು ನೀವು ಪ್ರಚಾರ ಮಾಡಬೇಡಿ ಎಂದು ಅಖಿಲೇಶ್ ಯಾದವ್ ಅಮಿತಾಬಚ್ಚನ್ ಗೆ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ