ಗಾಯವಾದರೂ ಭಕ್ತರಿಗೆ ದರ್ಶನ ನೀಡಿದ ಸೋದೆ ವಾದಿರಾಜ ಮಠದ ಸ್ವಾಮೀಜಿ

Published : May 21, 2019, 11:15 PM ISTUpdated : May 21, 2019, 11:16 PM IST
ಗಾಯವಾದರೂ ಭಕ್ತರಿಗೆ ದರ್ಶನ ನೀಡಿದ ಸೋದೆ ವಾದಿರಾಜ ಮಠದ ಸ್ವಾಮೀಜಿ

ಸಾರಾಂಶ

ಸ್ವಾಮೀಜಿಗಳು  ಭಕ್ತರಿಗೆ ದರ್ಶನ ನೀಡಲು ಆಗಮಿಸಿದ್ದರು. ಭಕ್ತರ ಆಶಯದಂತೆ ತುಲಾಭಾರಕ್ಕೂ ಒಪ್ಪಿಕೊಂಡಿದ್ದರು. ಆದರೆ ಈ ಮಧ್ಯೆ ಅವಘಡವೊಂದು ಸಂಭವಿಸಿ ಹೋಯಿತು.

ದಾವಣಗೆರೆ[ಮೇ. 21]  ತುಲಾಭಾರದ ವೇಳೆ ದೊಡ್ಡ ತಕ್ಕಡಿ ತಲೆ ಮೇಲೆ ಬಿದ್ದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಪಾದಂಗಳವರ ತಲೆಗೆ ತೀವ್ರ ಗಾಯವಾಗಿದೆ.

9 ವರ್ಷದ ನಂತರ ಭಕ್ತರ ಮನವಿಯಂತೆ ಆಗಮಿಸಿದ್ದ ಶ್ರೀಗಳು ಅವಘಡದ  ನೋವನ್ನು ಸಹಿಸಿಕೊಂಡು ಭಕ್ತರಿಗೆ ದರ್ಶನ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ