
ಕನ್ನಡ ಚಿತ್ರರಂಗ ಬೆಚ್ಚಿಬೀಳಿಸುವಂತ ಕಾಮ ಪುರಾಣವೊಂದು ಹೊರಬಿದ್ದಿದ್ದು, ಕನ್ನಡದ ಇಬ್ಬರು ನಟರು ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿರುವ ಆರೋಪ ಕೇಳಿ ಬಂದಿದೆ.
ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಸ್ಪಾ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿದ ಪೊಲೀಸರಿಗೆ ಯುವತಿಯೊಬ್ಬಳು ಕನ್ನಡದ ಸ್ಟಾರ್ ನಟರ ಹೆಸರನ್ನು ಬಹಿರಂಗಗೊಳಿಸಿದ್ದಾಳೆ.
ಸದ್ಯ ಒಡನಾಡಿ ಸ್ವಯಂಸೇವಾ ಸಂಸ್ಥೆಯಲ್ಲಿ ಆ ಯುವತಿ ಆಶ್ರಯ ಪಡೆದಿದ್ದು, ಜಡ್ಜ್ ಮುಂದೆ ಯುವತಿ ಹೇಳುವ ಹೇಳಿಕೆ ಸ್ಟಾರ್ ನಟರ ಭವಿಷ್ಯ ನಿರ್ಧರಿಸಲಿದೆ.
ಯುವತಿಯನ್ನು ಸೆಕ್ಸ್'ಗೆ ಬಳಸಿಕೊಂಡರಾ ಎಂಬ ಅನುಮಾನ ಇದೀಗ ದಟ್ಟವಾಗತೊಡಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.